Webdunia - Bharat's app for daily news and videos

Install App

ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಚ ಭಾರತ ಕ್ಯಾಂಪೇನ್ ಬಗ್ಗೆ ಕಿಚ್ಚ ಸುದೀಪ್ ಆಸಕ್ತಿ..

Webdunia
ಮಂಗಳವಾರ, 4 ನವೆಂಬರ್ 2014 (11:09 IST)
ಇತ್ತೀಚಿಗೆ ಕಸ ಗುಡಿಸುವ ಕಾರ್ಯಕ್ರಮದ ಬಗ್ಗೆ ಸಾಕಷ್ಟು ಬರೀತಾ ಇದ್ದೀವಿ. ಬೇರೆಯವರು ಮಾಡಿದರೆ ಅದು ಸುದ್ದಿ ಆಗಲ್ಲ ಆದರೆ ಸಿನಿಮಾ ಮಂದಿ ಮಾಡಿದರೆ ಆ ಸಂಗತಿ ಸುದ್ದಿ ಆಗುತ್ತದೆ. ಎರಡು ವಾರಗಳ ಹಿಂದೆ ಬಾಲಿವುಡ್ ನಟ ಸಲ್ಮಾನ್ ಖಾನ್ ಕಸ ಗುಡಿಸಿ ಜಗತ್ತಿಗೆ ತಾವು ಕಸ ಗುಡಿಸ ಬಲ್ಲೆವು ಎಂದು ತೋರಿಸಿ ಕೊಟ್ಟರು.


 
ಅದಾದ ಬಳಿಕ ಅಕ್ಕಿನೇನಿ ನಾಗಾರ್ಜುನ ಮತ್ತು ಕುಟುಂಬದವರು ಸಹ ಕಸ ಗುಡಿಸಿ ಊರನ್ನು  ಸ್ವಚ್ಛ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈಗ ಕನ್ನಡದ ನಟ ಕಿಚ್ಚ ಸುದೀಪ್ ಅವರು ಈ ಕೆಲ್ಸಕ್ಕೆ ಸಿದ್ಧತೆ ನಡಿಸಿದ್ದಾರೆ. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬಹು ಕನಸಿನ ಸ್ವಚ್ಚ ಭಾರತದ ಕನಸನ್ನು ನನಸು ಮಾಡುವ ಉದ್ದೇಶಕ್ಕೆ ತಮ್ಮ ಕೈ  ಜೋಡಿಸಿದ್ದಾರೆ ಕನ್ನಡದ ನಟ. ಸ್ವಚ್ಚ್ ಭಾರತ ಅಭಿಯಾನ ಕ್ಯಾಂಪೇನ್ ನಲ್ಲಿ ತಾವು ಸಹಿತ ಭಾಗವಾಗುವುದಕ್ಕೆ ಪೂರಕ ಸಿದ್ಧತೆ ನಡಿಸಿದ್ದಾರೆ ಸುದೀಪ್. ಈ ಬಗ್ಗೆ ಅವರು ಸ್ಪಷ್ಟ ಪಡಿಸುತ್ತಾ.. 
 
ಇದೊಂದು ಉತ್ತಮ ಕೆಲಸ ಕನ್ನಡ ಚಿತ್ರರಂಗದವರೆಲ್ಲರೂ ಈ ಅಭಿಯಾನದಲ್ಲಿ ಭಾಗವಹಿಸಿ ಉತ್ತಮ ಕೆಲ್ಸಕ್ಕೆ ಬೆಂಬಲ ನೀಡುತ್ತೇವೆ ಎಂದಿದ್ದಾರೆ. ನಮ್ಮ ಜನರು ಸಹಿತ ನಮ್ಮ ಈ ಕಾರ್ಯಕ್ಕೆ ಕೈ ಜೋಡಿಸುವ ನಂಬಿಕೆ ನಮಗಿದೆ ಎಂದು ಹೇಳಿದ್ದಾರೆ ಕಿಚ್ಚ. ಅವರ ಆಶಯದಂತೆ ಆಗಲಿ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments