Webdunia - Bharat's app for daily news and videos

Install App

ರಾಜ್ ಕುಮಾರ್ ಹಿರಾನಿ ಸಂಜಯ್ ದತ್ ಜೀವನ ಚರಿತ್ರೆ ತೆರೆಯ ಮೇಲೆ ತರ್ತಾರಂತೆ!

Webdunia
ಗುರುವಾರ, 30 ಅಕ್ಟೋಬರ್ 2014 (13:22 IST)
ಈಗ ಜೈಲುವಾಸಿ ಆಗಿರುವ ಸಂಜಯ್ ದತ್ ಅವರ ನಟನೆಯ ಪೀಕೆ ಚಿತ್ರದ ಬಗ್ಗೆ ಸಾಕಷ್ಟು ಸುದ್ದಿಗಳು ಹರಡುವಂತೆ ಮಾಡಿದ್ದಾರೆ ಅದರ ಮುಖ್ಯ ಭೂಮಿಕೆಯಲ್ಲಿ ಇರುವ ನಟ ಆಮೀರ್ ಖಾನ್. ಈ ಚಿತ್ರವನ್ನು ನಿರ್ದೇಶನ ಮಾಡಿರೋದು ರಾಜ್ ಕುಮಾರ್ ಹಿರಾನಿ. ರಾಜ್ ಕುಮಾರ್ ಅವರ ಆಸ್ಥಾನ ಕಲಾವಿದರಾಗಿರುವ ಸಂಜಯ್ ದತ್ ಅವರ ಅನೇಕ ಚಿತ್ರಗಳು ಯಶಸ್ಸು ಗಳಿವೆ ರಾಜ್ ಅವರ ನಿರ್ದೇಶನದ ಗರಡಿಯಲ್ಲಿ  ಮಿಂದು. ಈಗ ಸಂಜಯ್ ದತ್ ಅವರ ಅಭಿನಯದ ಚಿತ್ರ ಅಂದರೆ ಅವರ ಬದುಕನ್ನು ಆಧರಿಸಿದ ಚಿತ್ರ ಮಾಡಲು ಸಿದ್ಧತೆ ನಡೆಸಿದ್ದಾರೆ ಎನ್ನುವ ಸುದ್ದಿ ಇದೆ.
 
ಇದನ್ನು ಸಹ ಸಂಜಯ್ ಬಾಬ ಅವರ ಆಪ್ತ ಮಿತ್ರ ಹಾಗೂ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಅವರೇ ನಿರ್ದೇಶಿಸುತ್ತಿದ್ದಾರೆ. ಸಂಜು ಅವರು ಹರೆಯದ ಪಾತ್ರಕ್ಕೆ  ರಣಬೀರ್ ಕಪೂರ್ ಅವರು ಆಯ್ಕೆಯಾಗಿದ್ದಾರೆ. ಪ್ರಸ್ತುತ ಆಮೀರ್ ನಟನೆಯ ಪೀಕೆ ಚಿತ್ರದ ಕಡೆಗೆ ತಮ್ಮ ಚಿತ್ತ ನೆಟ್ಟಿರುವ ರಾಜ್ ಕುಮಾರ್ ಹಿರಾನಿ, ಆ ಚಿತ್ರದ ಕೆಲಸ ಪೂರ್ಣ ಆದ ಬಳಿಕ ಹೊಸ ಚಿತ್ರದತ್ತ ತಮ್ಮ ಗಮನ ನೆಡಲಿದ್ದಾರೆ. 
 
ಸಂಜು ಬಾಬಾ ಅವರ ಪಾತ್ರದಲ್ಲಿ ನಟಿಸಲು ರಣಬೀರ್ ಕಡೆಯಿಂದ ಸಂಪೂರ್ಣವಾದ ಸಮ್ಮತಿ ಸಿಕ್ಕಿದೆಯಂತೆ. ಬಾಲಿವುಡ್ ನಲ್ಲಿ  ಬದುಕಿರುವ ನಟನ ಜೀವನವನ್ನು ತೆರೆಯ ಮೇಲೆ ತೋರುತ್ತಿರುವುದು ವಿಶೇಷ ಸಂಗತಿಯಾಗಿದೆ. ಸಂಜಯ್ ಅವರ ವೈವಾಹಿಕ ಬದುಕಲ್ಲಿ ಆದ ಕಗ್ಗಂಟು, ಅವರು ಮಾದಕ ವ್ಯಸನಿ , ಬಾಂಬ್ ಪ್ರಕರಣ ಮತ್ತು ಜೈಲು ಪಾಲಾಗಿರುವ ಎಲ್ಲ ಸಂಗತಿಗಳನ್ನು ಸಹಿತ ಈ ಚಿತ್ರದಲ್ಲಿ ತೋರಿಸಲಾಗುತ್ತದೆ ಎನ್ನುವ ಸುದ್ದಿ ಇದೆ. 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?