Webdunia - Bharat's app for daily news and videos

Install App

ಅಪರೂಪದ ಚಿತ್ರ ರಂಗಿತರಂಗ : ರಘು ದೀಕ್ಷಿತ್

Webdunia
ಮಂಗಳವಾರ, 28 ಜುಲೈ 2015 (10:28 IST)
ರಂಗಿತರಂಗ ಹೆಸರೇ ಭಿನ್ನತೆಯಿಂದದ ಕೂಡಿದೆ. ಈ ಚಿತ್ರದ ಬಿಡುಗಡೆಯು ಆದ ದಿನದಿಂದ ಉತ್ತಮ  ಗಳಿಕೆ ಮಾಡುತ್ತಾ ಮುಂದೆ ಸಾಗಿದೆ. ಬಲಿಷ್ಠ ಬಾಹುಬಲಿಯನ್ನು ತನ್ನ ಕಥೆ,ನಿರೂಪಣೆ, ಪಾತ್ರಗಳ ಆಯ್ಕೆ ಹಾಗೂ ಅವರ ನಟನೆಯ ಮೂಲಕ ಮಣಿಸಿದೆ. ನಾವು ನಮ್ಮ ಕೆಲಸ ಪ್ರಾಮಾಣಿಕವಾಗಿ  ಮಾಡಿದ್ದೇವೆ, ಆದ ಕಾರಣ ಜನರು ಅದನ್ನು ಪ್ರೀತಿಯಿಂದ  ಸ್ವೀಕರಿಸಿದ್ದಾರೆ ಎನ್ನುವ ಭಾವ ಹೊಂದಿರುವ ಈ ತಂಡ ಗೆಲುವಿನ ಹಾದಿಯಲ್ಲಿ ಸಾಗಿದೆ. ಪವನ್ ವಡೆಯರ್ ಲೂಸಿಯಾ ಸಹಿತ ಇಂತಹದ್ದೇ ವಿಭಿನ್ನ ಕಥೆಯನ್ನು ಹೊಂದಿತ್ತು. ಅದು ಬೇರೆ ಭಾಷೆಗಳಲ್ಲೂ ಸಹಿತ ನಿರ್ಮಾಣ ಆಗಲು ತಯಾರಿ ನಡೆಸಿತು. ಆದರೆ ಕರ್ನಾಟಕದ ಜನರನ್ನು ಅಷ್ಟೊಂದು ಸೆಳೆಯಲಿಲ್ಲ. ರಂಗಿತರಂಗ ವಿಷಯದಲ್ಲಿ ಹಾಗಲ್ಲ. ಜನರು ಆ ಚಿತ್ರವನ್ನು ಸ್ವೀಕರಿಸಿದ್ದಾರೆ. 
ನಿರೂಪ್ ಭಂಡಾರಿ ನಟನೆಯ ಚಿತ್ರದಲ್ಲಿ ಹಿರಿಯ ನಟ ಸಾಯಿ ಕುಮಾರ್ ಅವರ ನಟನೆಯು ಸಹ ಅಪಾರ ಜನರ ಗಮನ ಸೆಳೆದಿದೆ. ಈ ಚಿತ್ರವನ್ನು ಇತ್ತೀಚೆಗೆ ಪ್ರಸಿದ್ಧ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರು ವೀಕ್ಷಿಸಿದರು. ಅವರು ಅನೀಶ್ ಸಂಗೀತ ಹಾಗೂ  ಸಿನಿಮಾ ಕಥೆ ಮತ್ತು ಕಲಾವಿದರ ನಟನೆಯನ್ನು ತುಂಬಾ ಮೆಚ್ಚಿಕೊಂಡಿದ್ದಾರೆ. ಅದ್ಭುತವಾದ ಹಿನ್ನಲೆ ಸಂಗೀತ, ಅಪರೂಪದ ಚಿತ್ರ ರಂಗಿತರಂಗ ಎಂದು ಹೇಳಿರುವ ಈ ಸಂಗೀತ ನಿರ್ದೇಶಕ ಅನೀಶ್ ಸಂಗೀತ ಮನ ಸೆಳೆಯುತ್ತದೆ ಎಂದು ಸಹಿತ ತಿಳಿಸಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments