Webdunia - Bharat's app for daily news and videos

Install App

ರಾಜಮೌಳಿ ಬಾಹುಬಲಿ-3 ಎಂದಿದ್ದಕ್ಕೆ ಪ್ರಭಾಸ್ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ..?

Webdunia
ಶುಕ್ರವಾರ, 23 ಜೂನ್ 2017 (18:36 IST)
ಬಾಹುಬಲಿ ಭಾಗ-1 ಮತ್ತು 2ರ ಯಶಸ್ಸಿನ ಬಳಿಕ ಬಾಹುಬಲಿ-3 ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ ಎಂಬ ಊಹಾಪೋಹಗಳಿಗೆ ಡೈರೆಕ್ಟರ್ ರಾಜಮೌಳಿ ಇತ್ತೀಚೆಗೆ ತೆರೆ ಎಳೆದಿದ್ದಾರೆ.

ಈ ಮಧ್ಯೆ, ಖಾಸಗಿ ಚಾನಲ್`ನ ಕಾರ್ಯಕ್ರಮವೊಂದರಲ್ಲಿ ನಟ ರಾಣಾ ದಗ್ಗುಬಾಟಿ ಮತ್ತು ನಿರ್ದೇಶಕ ರಾಜಮೌಳಿ ಸರ್ ಪ್ರೈಸ್ ಆಗಿ ಪ್ರಭಾಸ್`ಗೆ ಕಾಲ್ ಮಾಡಿ ಬಾಹುಬಲಿ-3 ಮಾಡಬೇಕೆಂದು ರಾಜಮೌಳಿ ಹೇಳಿದರು.  ರಾಜಮೌಳಿ ಮಾತನ್ನ ಕೇಳಿ ಬೆಚ್ಚಿಬಿದ್ದ ಪ್ರಭಾಸ್ ಫೋನಿನಲ್ಲಿಯೇ `ಅಮ್ಮ ನೀಯಮ್ಮಾ’ ಎಂದು ಉದ್ಘರಿಸಿದರು.

ಇದನ್ನ ಕೇಳಿದ ಯಾರಿಗಾದರೂ ಪ್ರಭಾಸ್ ಆ ರೀತಿ ಹೇಳಿದ್ದು ಯಾಕೆ ಎಂಬುದು ಅರ್ಥವಾಗಿರುತ್ತೆ. ಬಾಹುಬಲಿ ಚಿತ್ರಕ್ಕೆ 5 ವರ್ಷ ಕಾಲ್ ಶೀಟ್ ಕೊಟ್ಟಿದ್ದ ಪ್ರಭಾಸ್ ಈ ಸಮಯದಲ್ಲಿ ಬೇರೆ ಏನೂ ಕೆಲಸ ಮಾಡಿಲ್ಲ. ಈ ಮಧ್ಯೆ ಕಠಿಣ ಡಯಟ್ ಮಾಡಿ ದೇಹವನ್ನ ಹುರಿಗೊಳಿಸಿದ್ದರು. ತಪಸ್ಸಿನ ರೀತಿ ಚಿತ್ರದಲ್ಲಿ ತೊಡಗಿಸಿಕೊಂಡಿದ್ದರು. ಚಿತ್ರಕ್ಕಾಗಿ 5 ವರ್ಷ ಪಟ್ಟ ಶ್ರಮ ಆ ಪ್ರತಿಕ್ರಿಯೆಗೆ ಕಾರಣ. ಮತ್ತೊಂದು ಬಾಹುಬಲಿ ಸಿನಿಮಾ ಮಾಡಿದರೆ ಸತ್ತೇ ಹೋಗುತ್ತೇನೆಂದು ಹಿಂದೊಮ್ಮೆ ಪ್ರಭಾಸ್ ಹೇಳಿದ್ದನ್ನ ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ ನವದೆಹಲಿ
  

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments