Webdunia - Bharat's app for daily news and videos

Install App

ಮತ್ತೆ ಜೊತೆಯಾದ ಸ್ಟೈಲಿಶ್ ನಿರ್ದೇಶಕ ಉಗ್ರಂ ನೀಲ್ ಮತ್ತು ಶ್ರೀ ಮುರಳಿ

Webdunia
ಶನಿವಾರ, 20 ಡಿಸೆಂಬರ್ 2014 (15:20 IST)
ಕನ್ನಡ ಚಿತ್ರರಂಗದಲ್ಲಿ  ಬಹು ಭರವಸೆಯ ನಟನಾಗಿ ಎಂಟ್ರಿ ಆದರು ಶ್ರೀ ಮುರಳಿ. ಆದರೆ ಅವರ ಯಶಸ್ಸು ಹೇಳಿಕೊಳ್ಳುವಷ್ಟು ಇರದ ಕಾರಣ ಸಾಮಾನ್ಯ ನಟರ ಸಾಲಿಗೆ ಸೇರ್ಪಡೆ ಆದರು. ಅವರ ತಾರ ಬದುಕಿಗೆ ಹೊಸ ತಿರುವು ನೀಡಿದ್ದು ಸ್ಟೈಲಿಶ್ ನಿರ್ದೇಶಕ  ಪ್ರಶಾಂತ್ ನೀಲ್ ಅವರ ನಿರ್ದೇಶನದ ಚಿತ್ರ ಉಗ್ರಂ. 
ಅನೇಕ ಭಿನ್ನತೆಗಳನ್ನು ಒಳಗೊಂಡ ಉಗ್ರಂ ಪ್ರೇಕ್ಷಕರ ಮನ ಸೆಳೆಯಿತು. ಈಗ ರಥಾವರ ಚಿತ್ರದಲ್ಲಿ ರಚಿತರಾಂ ಅವರ ಜೊತೆ ನಟಿಸುತ್ತಿದ್ದಾರೆ ಮುರಳಿ. ರಥಾವರ ನಡೆಸುತ್ತಿದ್ದಾರೆ ಚಂದ್ರಶೇಖರ್ ಬಂಡಿಯಪ್ಪ. ಉಗ್ರಂ ಶ್ರೀ ಮುರಳಿಗೆ ಅಪಾರವಾದ ಅವಕಾಶಗಳನ್ನು ನೀಡಿದೆ. 
 
ಪ್ರಸ್ತುತ ಶ್ರೀ ಮುರಳಿ ಅವರ ತಾರ ಬದುಕಿಗೆ ತಿರುವು ನೀಡಿದ ನಿರ್ದೇಶಕ ನೀಲ್ ಅವರು ಈಗ ಮತ್ತೊಂದು ಹೊಸ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಅದನ್ನು 6-5=2 ಹಾರರ್ ಥ್ರಿಲ್ ಚಿತ್ರವನ್ನು ನಿರ್ಮಿಸಿದ್ದ ಸ್ವತಂತ್ರಾಲಯ ಪ್ರೊಡಕ್ಷನ್ ಮತ್ತು ಕೃಷ್ಣ ಚೈತನ್ಯ ನಿರ್ಮಿಸುತ್ತಿದ್ದು ಉಗ್ರಂ ವೀರಮ್ ಹೆಸರಿನಲ್ಲಿ ಸೆಟ್ಟೇರುತ್ತಿದೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments