Webdunia - Bharat's app for daily news and videos

Install App

ಮತ್ತೆ ಒಂದಾದ ಪ್ರಕಾಶ್ ರಾಜ್ ಹಾಗೂ ಶ್ರೀನು ವೈಟ್ಲ

Webdunia
ಮಂಗಳವಾರ, 31 ಮಾರ್ಚ್ 2015 (10:04 IST)
ಸಿನಿಮಾರಂಗದಲ್ಲಿ ಯಾರೂ ಮಿತ್ರರಲ್ಲ ಯಾರೂ ಶತ್ರುಗಳು ಅಲ್ಲ. ಏಕೆಂದರೆ ಇತ್ತೀಚೆಗಷ್ಟೇ ಟಾಲಿವುಡ್ ನಿರ್ದೇಶಕ ಶ್ರೀನು ವೈಟ್ಲ ಮತ್ತು ಪ್ರಕಾಶ್ ರಾಜ್ ನಡುವೆ ಹಿಗ್ಗಾಮುಗ್ಗ ಗಲಾಟೆ ಆಗಿತ್ತು. ಆದರೆ ಅವರು ಇನ್ನೆಂದಿಗೂ ಒಟ್ಟಿಗೆ ಕೆಲಸ ಮಾಡಲ್ಲ ಎನ್ನುವ ಮಾತು ಕೇಳಿ ಬಂದಿತ್ತು. ಕಾಲ ಗಳಿಗೆ ಹಾಗೂ ರಾಮ್ ಚರಣ್ ಅದೃಷ್ಟ ಈ ಜೋಡಿ ಮತ್ತೆ ಒಟ್ಟಿಗೆ ಕೆಲಸ ಮಾಡಲು ಸಿದ್ಧರಾಗಿದ್ದಾರೆ. 
ಈ ಜೋಡಿ ಒಬ್ಬರ ಮೇಲೆ ಮತ್ತೊಬ್ಬರು ಅಸಹನೆಯನ್ನು ಮಾಧ್ಯಮಗಳ ಮುಂದೆ ತೋರಿದ್ದರು. ಆದಾದ ಬಳಿಕ ಅವರೆಷ್ಟು ಸಿಟ್ಟಿಗೆದಿದ್ದರು ಅಂದ್ರೆ ಇನ್ನೆಂದಿಗೂ ಈ ಜೋಡಿಗೆ ಒಟ್ಟಿಗೆ ಕೆಲಸ ಮಾಡೋಕೆ ಸಾಧ್ಯವೇ ಇಲ್ಲ ಎನ್ನುವಷ್ಟು. ಒಟ್ಟಾರೆ ಈಗ ಎಲ್ಲವು ಸರಿಯಾಗಿದೆ, ನಟ ಪ್ರಕಾಶ್ ರಾಜ್ ಶ್ರೀನು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆ ಸಿನಿಮಾದಲ್ಲಿ ರಾಮ್ ಚರಣ್ ಹೀರೋ ಆಗಿದ್ದಾರೆ. ಇವರಿಬ್ಬರ ಈ ನಡೆ ಕಂಡು ಇವರ ಆಪ್ತರು ದಂಗಾಗಿ ಹೋಗಿದ್ದಾರೆ. ಎಲ್ಲ ಮನ್ಮಥ ನಾಮ ಸಂವತ್ಸರದ ಮಹಿಮೆ!

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments