Webdunia - Bharat's app for daily news and videos

Install App

ಶ್ರಾವ್ಯಳಿಗೆ ತೊಂದರೆ ನೀಡುತ್ತಿರುವ ಅಶ್ಲೀಲ ಸಂದೇಶಗಳು

Webdunia
ಶುಕ್ರವಾರ, 22 ಮೇ 2015 (10:19 IST)
ಕನ್ನಡ ಚಿತ್ರರಂಗದ ವಿವಾದಿತ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಪುತ್ರಿ ಶ್ರಾವ್ಯ. ಆಕೆ ಧಾರವಾಹಿಗಳ  ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದರೂ ಸಹ ಆ ಬಳಿಕ ಹಿರಿತೆರೆಯಲ್ಲಿ ಸಂಪೂರ್ಣವಾಗಿ ತನ್ನನ್ನು ತಾನು ತೊಡಗಿಸಿಕೊಂಡರು. ಪ್ರಸ್ತುತ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸುತ್ತಿರುವ ಈ ಕಲಾವಿದೆ ವಿಜಯ ನಗರ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲು ಮಾಡಿದ್ದಾರೆ.ಆಕೆಯ ಜೊತೆ ಅಪ್ಪಾಜಿ ಓಂ ಸಹ ಹೋಗಿ ಮಗಳಿಗೆ ಎದುರಾಗಿರುವ ಕಷ್ಟವನ್ನು ಪೊಲೀಸರ ಮುಂದೆ ಹೇಳಿದ್ದಾರೆ. ಆಕೆ ಮೊಬೈಲ್ಗೆ ಅಶ್ಲೀಲ ಸಂದೇಶಗಳು ಕೆಲವು ದಿನಗಳಿಂದ ಬರ್ತಾ ಇದೆಯಂತೆ. ಅಲ್ಲದೆ ಅದೇರೀತಿ ಕೆಟ್ಟ ಕೆಟ್ಟ ಸಂದೇಶಗಳು ವಾಟ್ಸಪ್ ಬಾಗಿಲನ್ನು ಸಹಿತ ತಟ್ಟಿವೆ. ಇದರ ಉಪಟಳ ತಾಳಲಾಗದೆ ಆಕೆ ತಕ್ಷಣ ತನ್ನ ತಂದೆ ಜೊತೆ ಪೊಲೀಸರ ಬಳಿ ಬಂದಿದ್ದಾರೆ. 
ಕಳೆದ ಕೆಲವು ದಿನಗಳಿಂದ ತಮಗೆ ಕೆಟ್ಟ ಸಂದೇಶಗಳು ಬರುತ್ತಿರುವುದನ್ನು ಆಕೆ ಪೊಲೀಸರ ಮುಂದೆ ತೋರಿದ್ದಾರೆ. ಈಗ ಪೊಲೀಸರು ಆ ದೂರು ದಾಖಲಿಸಿಕೊಂಡು ಅಪರಾಧಿಯನ್ನು ಹಿಡಿಯುವುದಕ್ಕೆ ಪಣ ತೊಟ್ಟಿದ್ದಾರೆ.. ಹುಡುಕಾಟ ಆರಂಭವಾಗಿದೆ. ಅಪರಾಧಿ ಸಿಕ್ಕ ತಕ್ಷಣ ನಾವು ಆತನ/ಆಕೆಯ ವಿವರ ಬರೆಯುತ್ತೇವೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments