Webdunia - Bharat's app for daily news and videos

Install App

ಹಾಡುಗಳೇ ಇಲ್ಲದ ಚಿತ್ರ ’ದಾಂಗುಡಿ’ ರೆಡಿಯಾಗಿದೆ

Webdunia
ಮಂಗಳವಾರ, 20 ಡಿಸೆಂಬರ್ 2016 (11:52 IST)
ಕಳೆದ ಆಗಸ್ಟ್ 2 ರಂದು ಮುಹೂರ್ತ ಆಚರಿಸಿಕೊಂಡು ಮುನ್ನುಗ್ಗುತ್ತಿರುವ `ದಾಂಗಡಿ’ ಚಿತ್ರ ಬರಹಗಾರ ಸಿದ್ದರಾಮ್ ಕಾರ್ಣಿಕ್ ಅವರ ನಿರ್ದೇಶನದಲ್ಲಿ ಉತ್ತರ ಕರ್ನಾಟಕದ ಸುತ್ತ ಮುತ್ತ 28 ದಿವಸ ಚಿತ್ರೀಕರಣ ಮಾಡಿ ಸಂಪೂರ್ಣಗೊಂಡಿದೆ. 
 
ಸಿದ್ದರಾಮ್ ಕಾರ್ಣಿಕ್ ಅವರು ಈ ಹಿಂದೆ ಡಾ ಅಂಬೇಡ್ಕರ್ ಪಾತ್ರದಲ್ಲಿ `ರಮಾಬಾಯಿ’ ಸಿನಿಮಾದಲ್ಲಿ ಅಬಿನಯಿಸಿದ್ದರು. ಈ ಚಿತ್ರಕ್ಕಾಗಿ ಅವರು ಕೆಲವು ಅನ್ವೇಷಣೆ ಸಹ ಮಾಡಿದ್ದಾರೆ. ಅವರದೇ ಕಥೆಯನ್ನೂ ಸಹ ಈ ಚಿತ್ರಕ್ಕೆ ಬಳಸಲಾಗಿದೆ. ಈ ಚಿತ್ರದಲ್ಲಿಯೂ ಇವರು ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
 
`ದಾಂಗಡಿ’ ಸಿನಿಮಾದಲ್ಲಿ ನವರಸಗಳನ್ನು ನಿರ್ದೇಶಕರು ತುಂಬಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿರುವ ಸುರೇಂದ್ರ ಹೂಗಾರ್ ಈ ಚಿತ್ರದ ನಿರ್ಮಾಪಕರು.  ಶಿರಸಿ ಮೂಲದ ಕನಕಲಕ್ಷ್ಮಿ ಚಿತ್ರದ ಕಥಾ ನಾಯಕಿ. ಸಂಜೀವ್ ಹಾಗೂ ಜಯಸೂರ್ಯ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಹಾಡುಗಳು ಇರುವುದಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ವಿಜಯ್ ದೇವರಕೊಂಡಗೆ ಬಿಗ್ ಶಾಕ್‌: ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲು

Video: ದರ್ಶನ್ ಕ್ಲಿಕ್ ಮಾಡಿದ ಫೋಟೋ ಜತೆಗೆ ಫೋಸ್ ಕೊಟ್ಟ ಪವಿತ್ರಾ ಗೌಡ

ವಿಮಾನ ದುರಂತದ ಸಮಯದಲ್ಲೇ ನಾಪತ್ತೆಯಾಗಿದ್ದ ನಿರ್ಮಾಪಕ ಆ ಸ್ಥಳದಲ್ಲೇ ಸಾವು: ಡಿಎನ್‌ಎ ಹೊಂದಾಣಿಕೆ

117 ಅಡಿ ಎತ್ತರದಿಂದ ಜಿಗಿದ ವೈಷ್ಣವಿ ಗೌಡ, ಇದೆಲ್ಲ ಗಂಡನಿಂದ ಸಾಧ್ಯ ಎಂದ ನಟಿ

ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಬ್ರಾಂಡ್ ಅಂಬಾಸಿಡರ್‌ ಆಗಿ ಕಂಗನಾ ರನೌತ್

ಮುಂದಿನ ಸುದ್ದಿ
Show comments