Webdunia - Bharat's app for daily news and videos

Install App

ಅರಗಿಣಿ ಧಾರವಾಹಿ ನಟಿ ಮೇಘನಾ ಗೌಡ ಪ್ರಕರಣಕ್ಕೆ ಹೊಸ ತಿರುವು

Webdunia
ಶನಿವಾರ, 5 ನವೆಂಬರ್ 2016 (13:13 IST)
ಬೆಂಗಳೂರು: ಅರಗಿಣಿ ಧಾರವಾಹಿ ಖ್ಯಾತಿಯ ನಟಿ ಮೇಘನಾ ಗೌಡ ತಮ್ಮ ಮೇಲೆ ಪ್ರಿಯಕರ ಹರೀಶ್ ತಮ್ಮ ಹಲ್ಲೆ ನಡೆಸಿದ್ದರೆಂಬ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಅವರಿಬ್ಬರ ನಡುವೆ ನಡೆದ ಕೊನೆಯ ಫೋನ್ ಸಂಭಾಷಣೆಯ ತುಣುಕುಗಳು ಖಾಸಗಿ ವಾಹಿನಿಯಲ್ಲಿ ಹರಿದಾಡುತ್ತಿದೆ. ತಮ್ಮಿಬ್ಬರ ಮಧ್ಯೆ ಪ್ರೀತಿಯಿತ್ತು. ಲಿವಿಂಗ್ ಟುಗೆದರ್ ಸಂಬಂಧವಿತ್ತು. ಹರೀಶ್ ತೀರಿಕೊಳ್ಳುವ ಅಂತಿಮ ಕ್ಷಣದವರೆಗೂ ಜತೆಯಿದ್ದೆ ಎಂದಿದ್ದ ಮೇಘನಾ ಹೇಳಿಕೆ ಸುಳ್ಳು ಎನ್ನುವಂತಹ ಸಂಭಾಷಣೆ ಇದರಲ್ಲಿದೆ.

ಈ ಫೋನ್ ಸಂಭಾಷಣೆಯಲ್ಲಿ ಅವರಿಬ್ಬರ ಸಂಬಂಧ ಸರಿಯಿರಲಿಲ್ಲ. ಮೇಘನಾ ಹರೀಶ್ ಅವರಿಂದ ದೂರವಾಗಲು ಬಯಸಿದ್ದರು ಎಂಬುದು ಸ್ಪಷ್ಟವಾಗಿದೆ. ಹರೀಶ್ ಜತೆ ಬದುಕಲು ಇಷ್ಟವಿಲ್ಲ ಎಂದು ನೇರವಾಗಿ ಮೇಘನಾ ಹೇಳುವ ಸಂಭಾಷಣೆಗಳು ಇದರಲ್ಲಿವೆ.

ಅಲ್ಲದೆ, ಹರೀಶ್ ತನ್ನ ಹಣ, ಕಾರು ವಾಪಸ್ ಮರಳಿ ಪಡೆಯಲು ಬಯಸುವುದಾಗಿ ಹೇಳಿರುವುದೂ ಸ್ಪಷ್ಟವಾಗಿದೆ. ಹೀಗಾಗಿ ಮೇಘನಾ ಪೊಲೀಸರಿಗೆ ದೂರು ಕೊಟ್ಟಿರುವುದಕ್ಕೂ ಈ ಸಂಭಾಷಣೆಯಲ್ಲಿ ಹೇಳಿರುವುದಕ್ಕೂ ಅಜಗಜಾಂತರ ವ್ಯತ್ಯಾಸವಿರುವುದು ಸ್ಪಷ್ಟವಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments