Webdunia - Bharat's app for daily news and videos

Install App

ಸರಳ ಹುಟ್ಟುಹಬ್ಬದ ಆಚರಣೆಯತ್ತ ಪರಿಣಿತಿ ಚಿತ್ತ.. ಕಾರಣ ಏನು ಗೊತ್ತ ?

Webdunia
ಗುರುವಾರ, 23 ಅಕ್ಟೋಬರ್ 2014 (12:02 IST)
ನನ್ನನ್ನು ಪ್ರೀತಿಸುವವರ ಬಗ್ಗೆ ಸದಾ ನಾನು ಆಸ್ಥೆ ನೀಡುತ್ತೇನೆ. ಅವರು ಯಾರು ಬೇಕಾದರೂ ಆಗಬಹುದು . ಸಿನಿಮಾ ಮಂದಿ ಆಗಿರ ಬಹುದು ಅಥವಾ ಬೇರೆ ಯಾರೇ ಆಗಿರ ಬಹುದು ಎಂದು ಪರಿಣಿತಿ ಚೋಪ್ರ ಹೇಳಿದ್ದಾಳೆ. ಆದರೆ ತಾನು ಎಂದಿಗೂ ಲವ್ ಅಫೇರ್ ಗೆ ಆದ್ಯತೆ ನೀಡಲ್ಲ ಎನ್ನುವ ಮಾತನ್ನು ಸಹ ಹೇಳಿದ್ದಾಳೆ. 
 
ಅಕ್ಟೋಬರ್ 26ರಂದು ಪರಿಣಿತಿ ಹುಟ್ಟು ಹಬ್ಬ. ಅಂದು ಆಕೆ ಅದ್ಧೂರಿಯ ಹುಟ್ಟುಹಬ್ಬ ಮಾಡಿಕೊಳ್ಳುತ್ತಿಲ್ಲವಂತೆ. ಅದಕ್ಕೆ ಮುಖ್ಯ ಕಾರಣ ತನ್ನ ಅಣ್ಣನ ಅನಾರೋಗ್ಯ. ಆದಕಾರಣ ಮನೆಯ ಎಲ್ಲ ಸದಸ್ಯರನ್ನು ಭೇಟಿ ಮಾಡ್ತೇನೆ ವಿನಃ ಹುಟ್ಟುಹಬ್ಬ ಆಚರಿಸಿಕೊಳ್ಳೋಲ್ಲ ಎಂದು ಹೇಳಿದ್ದಾಳೆ ಈ ಭಾಮೆ.
 
ಕಿಲ್ ದಿಲ್ ಹಾಡಿನ ಚಿತ್ರೀಕರಣ ಆದ ಬಳಿಕ ತನ್ನ ತಾಯಿತಂದೆ , ಅಣ್ಣನನ್ನು ಭೇಟಿ ಮಾಡಿ ಅವರೊಂದಿಗೆ ಸಮಯ ಕಳೆಯುವುದಾಗಿ ಆಕೆ ಹೇಳಿದ್ದಾಳೆ. ಕೆಲವು ತಿಂಗಳುಗಳ ಹಿಂದೆ ಆಕೆ ಜಾಗ್ವಾರ್ ಕಾರನ್ನು ಕೊಂಡಿದ್ದಳು. ಅದನ್ನು ತನ್ನ ಪೋಷಕರಿಗೆಂದು ಕೊಂಡಿದ್ದಾಗಿ ಹೇಳಿದ್ದಾಳೆ. ಈಗ ಮನೆಯನ್ನು ಕೊಳ್ಳುವುದಷ್ಟೆ ಉಳಿದಿರುವ ಕೆಲಸ ಎಂದು ಹೇಳಿದ್ದಾಳೆ . ತನ್ನ  ಹುಟ್ಟು ಹಬ್ಬದ ದಿನವನ್ನು ನನ್ನ ಸ್ನೇಹಿತರು ಮರೆತರೆ ತುಂಬಾ ದುಃಖ ಆಗುತ್ತದೆ ಎಂದು ಹೇಳಿರುವ ಪರಿಣಿತಿ ಸರ್ವೇ ಜನೋ ಸುಖಿನೋ ಭವಂತು ಎಂದು ಎಲ್ಲರು ಸುಖವಾಗಿರಲಿ ಎನ್ನುವ ಆಶಯ ತನ್ನದು ಎಂದು ಹೇಳಿದ್ದಾಳೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments