Webdunia - Bharat's app for daily news and videos

Install App

ಶಿವರಾಜ್ ಕುಮಾರ್ ಗೆ ಇಷ್ಟವಾದ ರಾಧಿಕೆ..

Webdunia
ಮಂಗಳವಾರ, 23 ಸೆಪ್ಟಂಬರ್ 2014 (10:09 IST)
ಸ್ಯಾಂಡಲ್ ವುಡ್ ನ ಸೆಂಚುರಿ ಸ್ಟಾರ್  ಡಾ. ಶಿವರಾಜ್ ಕುಮಾರ್. ನಿರ್ದೇಶಕರ ಮೆಚ್ಚಿನ ನಟ. ತಮ್ಮ ಕೆಲಸ ಮುಗಿಸಿ ಯಾರಿಗೂ ತೊಂದರೆ ನೀಡದೆ ಬಣ್ಣಕ್ಕೆ ನ್ಯಾಯ ಒದಗಿಸುವ ನಟ. ಇವರು ಇತ್ತೀಚೆಗೆ ಕನ್ನಡ ಮುದ್ದು ಸುಂದರಿ ರಾಧಿಕ ಪಂಡಿತ್ ಬಗ್ಗೆ ವಿಶೇಷವಾದ ಪ್ರೀತಿ ಹೊಂದಿದ್ದಾರೆ.  ಆಕೆಯ ಸ್ವಭಾವ ಮನಕ್ಕೆ ಇಷ್ಟ ಆಗಿದ್ದು ರಾಧಿಕೆಯ ಬಗ್ಗೆ ಸಾಫ್ಟ್ ಕಾರ್ನರ್  ಹೊಂದಿದ್ದಾರೆ. ಈ ಜೋಡಿ ಕಡ್ಡಿಪುಡಿ ಚಿತ್ರದಲ್ಲಿ ನಟಿಸಿದ್ದರು. ಆಕೆಯ ನಟನೆಯ ಬಹದ್ದೂರ್ ಚಿತ್ರದಲ್ಲಿ ಮಾಡಿರುವ ಕಾರ್ಯವೈಖರಿಗೆ ಬೆರಗಾಗಿ ಶಿವಣ್ಣ ಇಂತಹ ಅಪರೂಪದ ಕಲಾವಿದೆಯನ್ನು ನಿಮ್ಮ ಚಿತ್ರಕ್ಕೆ  ತೆಗೆದುಕೊಳ್ಳಿ ಎಂದು  ಧೈರ್ಯವಾಗಿ ಯಾವುದೇ ನಿರ್ಮಾಪಕರಿಗೆ ಬೇಕಾದರೂ ಹೇಳ ಬಹುದು ಎಂದು ಹೇಳಿದ್ದಾರೆ ಶಿವಣ್ಣ. ಸ್ಥಳೀಯ ಭಾಷೆಯನ್ನೂ ಸ್ಪಷ್ಟ ಹಾಗೂ ಯಾವುದೇ ತೊಡಕಿಲ್ಲದೆ ಮಾತನಾಡುವ ಏಕೈಕ ನಟಿ ರಾಧಿಕ ಪಂಡಿತ್. ಅದ್ಧೂರಿ ಚಿತ್ರದ ಗೆಲುವಿಗೆ ರಾಧಿಕ  ಶ್ರಮ ಎಂತಹದ್ದು ಎನ್ನುವುದು ಆ ಚಿತ್ರದ ಗೆಲುವಿನಿಂದ ತಿಳಿದು ಬಂದಿದೆ ಎಂದಿದ್ದಾರೆ.
 
ಅವರು ಪ್ರಾಯಶಃ ಮತ್ತೊಮ್ಮೆ ರಾಧಿಕ ಜೊತೆ ಓಂ ಸಾಯಿ ಪ್ರಕಾಶ್ ಅವರ ನಿರ್ದೇಶನದ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ. ರಾಧಿಕ ಪಂಡಿತ್  ಕಾರ್ಯವೈಖರಿಯನ್ನು ಅಭಿನಂದಿಸಿದ್ದಾರೆ. ಈ ಯುವ ಕಲಾವಿದೆಯನ್ನು ಹೆಚ್ಚು ಪ್ರೋತ್ಸಾಹಿಸುತ್ತಿದ್ದಾರೆ. ಶಿವಣ್ಣನ ಇಂತಹ  ಉದಾರತೆ ಅನುಕರಣೀಯ.  
 
ರೀಲ್ ಮಾತ್ರವಲ್ಲ ರಿಯಲ್ ಲೈಫ್ ನಲ್ಲೂ ಸಹಿತ ಅಂಗಾಂಗ ಪ್ರದರ್ಶನ ಮಾಡುತ್ತಿದ್ದೀರಿ.ಯಾಕೆ ಈ  ರೀತಿಯ ಆಷಾಢಭೂತಿ ವರ್ತನೆ? 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments