Webdunia - Bharat's app for daily news and videos

Install App

ಅಕ್ಕಿನೇನಿ ನಾಗೇಶ್ವರ್ ರಾವ್ ಅವರ ಮನಂ ಈಗ ಆಸ್ಕರ್ ಕಡೆಗೆ ಪಯಣ

Webdunia
ಶನಿವಾರ, 20 ಸೆಪ್ಟಂಬರ್ 2014 (10:39 IST)
ಈಗ ಮತ್ತೆ ವಿಶ್ವದೆಲ್ಲೆಡೆ ಆಸ್ಕರ್ ಹಬ್ಬ.  ಈ ವಿಶ್ವ ಸಿನಿಮಾ ಹಬ್ಬದಲ್ಲಿ ಭಾಗವಹಿಸಲು ಪ್ರಪಂಚದ ಎಲ್ಲ ಸಿನಿರಂಗದ ಸಿನಿಮಾಗಳು ಸಹಿತ ಕಾತುರದಿಂದ ಕಾಯುತ್ತಿರುತ್ತದೆ. ಅದರಲ್ಲಿ ಭಾರತ ದೇಶದ ಚಿತ್ರಗಳು ಸಹಿತ ಹೊರತಲ್ಲ. ಅನೇಕ ಕನ್ನಡ, ಹಿಂದಿ ಸೇರಿದಂತೆ ಭಾರತೀಯ ಭಾಷೆಗಳ  ಚಿತ್ರಗಳು ಸಹಿತ ಆ ಪ್ರತಿಷ್ಟಿತ ಸ್ಪರ್ಧೆಯ ಭಾಗವಾಗಿದೆ. ಈಗ ತೆಲುಗು ಮನಂ ಚಿತ್ರಕ್ಕೆ ಉತ್ತಮ ವಿದೇಶಿ ಚಿತ್ರದ ವಿಭಾಗಕ್ಕೆ ಆಹ್ವಾನ ಸಿಕ್ಕಿದೆ. ನಮ್ಮದೇಶದಲ್ಲಿ ಸ್ಪರ್ಧೆಗೆ ಕಳುಹಿಸಲು ಫಿಲಿಂ ಫೆಡರೇಶನ್ ಆಫ್ ಇಂಡಿಯಾ (ಎಫ್ ಎಫ್ ಐ) 30 ಭಾರತೀಯ  ಸಿನಿಮಾಗಳನ್ನು  ಸ್ಕ್ರೀನಿಂಗ್ ಮಾಡಿದ್ದು, ಆ ಚಿತ್ರಗಳಲ್ಲಿ ತೆಲುಗು ಮನಂ ಸಹಿತ ಸೇರ್ಪಡೆ ಆಗಿದೆ. ಅಕ್ಕಿನೇನಿ ನಾಗೇಶ್ವರ್ ರಾವ್ ಅವರ ಅಂತಿಮ ಚಿತ್ರ ಆಗಿರುವ ಮನಂ ಅವರ ಕುಟುಂಬ ಚಿತ್ರವಾಗಿದೆ. ಅದರಲ್ಲಿ ನಾಗಾರ್ಜುನ್, ನಾಗ ಚೈತನ್ಯ, ಅಖಿಲ್ ಸೇರಿದಂತೆ ಆ ಕುಟುಂಬ ಎಲ್ಲ ಸದಸ್ಯರು ತಮ್ಮ ಪ್ರತಿಭೆ ತೋರಿಸಿದ್ದರು.
 
ವಿಕ್ರಮ್ ಕುಮಾರ್ ನಿರ್ದೇಶನದಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಕೌಟುಂಬಿಕ ಕಥಾ ಹಂದರ ಹೊಂದಿದ್ದು ಅಪಾರ ಸಂಖ್ಯೆಯ  ಪ್ರೇಕ್ಷಕರನ್ನು ಸೆಳೆದಿತ್ತು. ಈ ತಿಂಗಳ 23 ರಂದು ಇದು ಅಂತಿಮ ಸುತ್ತಿಗೆ ತಲಪುತ್ತದೆ.. ತೆಲುಗು ಪೀಪಲ್ ಸೇರಿದಂತೆ ಅನೇಕ ಭಾರತೀಯರನ್ನು ಆಕರ್ಷಿಸಿದ್ದ ಈ ಚಿತ್ರ ಆಸ್ಕರ್ ಮಂದಿಗೂ ಇಷ್ಟ ಆಗುತ್ತಾ ಅನ್ನೋದೇ ಈಗ ಟಾಲಿವುಡ್ ನಗರವಾಸಿಗಳ ಮನದಲ್ಲಿ ಕಾಡುತ್ತಿರುವ ಬಿಗ್ ಕ್ವಶ್ಚನ್. 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments