Webdunia - Bharat's app for daily news and videos

Install App

ಶಂಕರ್ ನಿರ್ದೇಶನದ ಚಿತ್ರದಲ್ಲಿ ನಟಿಸುವ ಆಸೆ ಇದೆ ನನಗೆ !

Webdunia
ಶುಕ್ರವಾರ, 19 ಸೆಪ್ಟಂಬರ್ 2014 (10:45 IST)
ಭಾರತದಲ್ಲಿ ಅನೇಕ ನಗರಗಳನ್ನು  ನೋಡಿದ್ದೇನೆ. ಆದರೆ ಚೆನ್ನೈಗೆ ಇದೆ ಮೊದಲ ಬಾರಿ ಬಂದಿರೋದು ಎನ್ನುವ ಸಂಗತಿಯನ್ನು ಐ ವೀಡಿಯೋ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಾಲಿವುಡ್ ನಟ ಅರ್ನಾಲ್ಡ್ ಹೇಳಿದ್ದಾರೆ. ಐ ಆಡಿಯೋ ಕಾರ್ಯಕ್ರಮಕ್ಕೆ ನಾನು ಅತಿಥಿಯಾಗಿ ಬರಲಿಲ್ಲ. ಶಂಕರ್ ಬಳಿ ಒಂದು ಅವಕಾಶ ಕೇಳಲು ಬಂದಿದ್ದೇನೆ . ಆತನ ನಿರ್ದೇಶನದ ಚಿತ್ರದಲ್ಲಿ ನಟಿಸುವ  ಆಸೆ ಇದೆ. ಶಂಕರ್ ಸಮ್ಮತಿಸಿದರೆ ಕ್ಯಾನನ್ ಬೈಕಿಂಗ್ ನಂತಹ ಚಿತ್ರದಲ್ಲಿ ನಟಿಸಲು ಸಿದ್ಧ ಎನ್ನುವ ಮಾತನ್ನು ಹೇಳಿದ್ದಾರೆ ಅರ್ನಾಲ್ಡ್.
 
ನಾನು ಓರ್ವ ಬಾಡಿ ಬಿಲ್ಡರ್ ಆಗಿದ್ದು ಹೀರೋ ಆಗಿ ಬದಲಾದ ಬಗ್ಗೆ ಹೆಚ್ಚು ಖುಷಿ ಇದೆ ಬದುಕಲ್ಲಿ. ಚೆನ್ನೈ ಜನರ ಅಭಿಮಾನ ಕಂಡು ಸಕತ್  ಖುಷಿ ಆಯ್ತು. ಮತ್ತೆ ನಾನು ಚೆನ್ನೈ ಗೆ ಶಂಕರ್ ನಿರ್ದೇಶನದ ಚಿತ್ರದಲ್ಲಿ ನಟಿಸುವಾಗ ಬರುತ್ತೇನೆ ಎಂದು ಹೇಳಿದರು.  ಐ ಹಾಲಿವುಡ್ ರೇಂಜ್ ಚಿತ್ರ ಎಂದು ಸೂಪರ್‌ಸ್ಟಾರ್ ರಜನಿಕಾಂತ್ ಅವರು ಹೇಳಿದ್ದಾರೆ. ಭಾರತೀಯ ಚಿತ್ರವನ್ನು ಹಾಲಿವುಡ್ ಮಟ್ಟಕ್ಕೆ ಕರೆದೊಯ್ದಿದ್ದಾರೆ ಶಂಕರ್ ಎಂದು ರಜನಿಕಾಂತ್ ಈ ಸಮಯದಲ್ಲಿ ಹೇಳಿದ್ದಾರೆ. ವಿಕ್ರಮನಂತಹ ಕಲಾವಿದ ಹಾಲಿವುಡ್ ನಲ್ಲೂ ಸಹಿತ ಇಲ್ಲ ಎನ್ನುವ ಮಾತನ್ನು ಮರೆಯದೇ ಈ ಸಂದರ್ಭದಲ್ಲಿ ರಜನಿ ಹೇಳಿದ್ದಾರೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments