Webdunia - Bharat's app for daily news and videos

Install App

ಜನತೆಯ ಬಳಿ ಕ್ಷಮೆ ಯಾಚಿಸಿದ ನಿರ್ದೇಶಕ ಓಂ ಪ್ರಕಾಶ್ ರಾವ್

Webdunia
ಶನಿವಾರ, 30 ಆಗಸ್ಟ್ 2014 (09:12 IST)
ನಟನೆ ಮಾಡ ಬೇಕಾ ಹಾಗಾದರೆ ಹಾಸಿಗೆ ಹಂಚಿಕೊಳ್ಳಿ ಅನ್ನುವ ಪದ್ಧತಿಯ ಬಗ್ಗೆ ಕೇಳಿರುವ ಜನತೆಗೆ ಇತ್ತೀಚಿಗೆ ಅದರ ಕರಾಳ ರೂಪದ ವಾಸ್ತವ ದರ್ಶನ ಆಯ್ತು.  ಸ್ಯಾಂಡಲ್ ವುಡ್ ನ ಪ್ರಸಿದ್ಧ ನಿರ್ದೇಶಕ ಓಂ ಪ್ರಕಾಶ್ ರಾವ್ ಈ ರೀತಿಯ ಬಾನಗಡಿ ಮಾಡಿ  ಬೆತ್ತಲೆಆಗಿ ಬಿಟ್ರು ಇತ್ತೀಚಿನ ದಿನಗಳಲ್ಲಿ. ಇದಕ್ಕೆ ಸಂಬಂಧ   ಪಟ್ಟಂತೆ ಶ್ರೀರಂಗ  ಪಟ್ಟಣದಲ್ಲಿ  ಜನರಿಂದ ವದೆ ಬಿದ್ದ ಬಳಿಕ ಸಾಕಷ್ಟು ಬುದ್ಧಿ ಕಲಿತು ಕೊಂಡ ನಿರ್ದೇಶಕ ಕ್ಷಮೆ  ಯಾಚಿಸಿದ್ದಾರೆ ಜನರ ಮುಂದೆ.. ತಪ್ಪು ಮಾಡಿ ಬಿಟ್ಟೆ, ಮಣ್ಣು   ತಿಂದು ಬಿಟ್ಟೆ ಬಿಟ್ ಬಿಡ್ರಪ್ಪೋ ನನ್ನನ್ನು ಎಂದು ಯಾವುದೇ ರೀತಿಯ ಬೇಸರ, ಕಿರಿಕಿರಿ  ಅಪಮಾನ ಇಲ್ಲದೆ ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ ಟೀವಿ ಚಾನೆಲ್ ಗೆ ಬಂದು. ಕಳೆದ ಕೆಲವು ದಿನಗಳಿಂದ ಸ್ಯಾಂಡಲ್ ವುಡ್ ಸೆಕ್ಸ್ ಸ್ಕ್ಯಾಂಡಲ್ ದೊಡ್ಡ ಸುದ್ದಿ ಆಗಿದೆ. 
 
 ಕನ್ನಡ ಚಿತ್ರರಂಗದಲ್ಲಿ ನಟನೆ ಮಾಡ ಬಯಸುವ ಹೆಣ್ಣು ಮಕ್ಕಳಿಗೆ ಈ ರೀತಿಯ ಒಂದು ವ್ಯವಸ್ಥಿತ ಜಾಲದ ಮಾತಿಗೆ ಬೆಲೆ ಕೊಡುವ ಪರಿಸ್ಥಿತಿ  ಓಂ ರಂತಹ  ಅನೇಕ ನಿರ್ದೇಶಕರು, ಅನೇಕ ದಲ್ಲಾಳಿಗಳು  ಕ್ರಿಯೇಟ್ ಮಾಡಿದ್ದಾರೆ. ಕೇವಲ  ನಿರ್ದೇಶಕರಲ್ಲ, ನಿರ್ಮಾಪಕರು ಸಹಿತ ಈ ವಿಷಯದಲ್ಲಿ ಮುಂದೆ ಇದ್ದಾರೆ. ಕೆಲವರು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಮೈ ಒಪ್ಪಿಸಿದರೆ, ಒಂದಷ್ಟು ಜನರು ತಮ್ಮ ಸಂಭಾವನೆ ಜೊತೆಗೆ ದೇಹ ಹಂಚಿಕೊಂಡವರಿಂದ ಸಾವಿರ ಹೆಚ್ಚಿಗೆ ಪಡೆಯುವ ಘಟನೆಗಳು ಸ್ಯಾಂಡಲ್ ವುಡ್ ನಲ್ಲಿ ಇದೆ..  ತೆರೆಮರೆಯ ಆಟದಲ್ಲಿ ಈ ಬಾರಿ ಮಾತ್ರ  ಕೊಟ್ಟೋನು ಕೋಡಂಗಿ.. ಇಸ್ಕೊಂಡೋನು ಸಹ ಕೋಡಂಗಿ ಆದ ಅಷ್ಟೇ!

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments