Webdunia - Bharat's app for daily news and videos

Install App

ಇಲ್ಲಿ ಬ್ರಹ್ಮ ಅಲ್ಲಿ ರಾಜವಂಸಂ ಇದು ಉಪ್ಪಿ ಸಿನಿಮಾ ಮಹಿಮೆ !

Webdunia
ಶುಕ್ರವಾರ, 22 ಆಗಸ್ಟ್ 2014 (10:25 IST)
ಕನ್ನಡ ಚಿತ್ರರಂಗದಲ್ಲಿ ಹೊಸತನಗಳತ್ತ ಕೈಚಾಚುವ ಪ್ರತಿಭೆಗಳು ಅಂದ್ರೆ ನಿರ್ದೇಶಕ ಆರ್ ಚಂದ್ರು ಮತ್ತು ನಟ - ನಿರ್ದೇಶಕ ಉಪೇಂದ್ರ. ಅವರ ಕಾಂಬಿನೇಶನ್ ನ ಬ್ರಹ್ಮ ಈಗ ತಮಿಳು ಮಂದಿಯನ್ನು ರಂಜಿಸಲು ಸಿದ್ಧ ಆಗಿದೆ. ಆ ಚಿತ್ರವನ್ನು ಕೇವಲ ಕನ್ನಡ ಮಾತ್ರವಲ್ಲ ತಮಿಳು ಮತ್ತು ತೆಲುಗು ಪೀಪಲ್ ನೋಡುವುದಕ್ಕೆ ಅಗತ್ಯ ಇರುವ ಡಬ್ಬಿಂಗ್ ಕೆಲಸ ಮಾಡ್ತಿವಿ ಎನ್ನುವ ಸುದ್ದಿ ಹರಡಿತ್ತು ಆಗ. ಆದರೆ ಕನ್ನಡದಲ್ಲಿ   ಅದು  ಬಿಡುಗಡೆ ಆಗಿ ಯಶಸ್ವಿ ಆದರೂ ಸಹಿತ ಆ ಚಿತ್ರದ ತಮಿಳು- ತೆಲುಗು  ಭಾಷೆಯಲ್ಲಿ ಬಿಡುಗಡೆ ಮಾಡುವ ಸಂಗತಿ ಸೈಲೆಂಟಾಗಿ ಉಳಿದಿತ್ತು, ಆದರೆ ಈಗ ಬಂದಿರುವ ಮತ್ತು ಸಿಕ್ಕಿರೋ ಸುದ್ದಿ ಪ್ರಕಾರ  ಬ್ರಹ್ಮ ಈಗ ರಾಜವಂಸಂ ಎನ್ನುವ ಹೆಸರಿನಿಂದ ಜನರ ಮುಂದೆ ಬರಲು ಸಿದ್ಧ ಆಗಿದೆ.ಕೇವಲ ಕನ್ನಡ ಮಾತ್ರವಲ್ಲ ತೆಲುಗು ಮತ್ತು ತಮಿಳು ವೀಕ್ಷಕರಿಗೆ ಉಪೇಂದ್ರ ನಟನೆ ಬಗ್ಗೆ ಅರಿವಿದೆ.
 
ಅವರು ಈಗಾಗಲೇ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ಕೆಲವೇ  ಕೆಲವು ನಟರು ಬೇರೆ ಭಾಷೆಯ ವೀಕ್ಷಕರಿಗೆ ಗೊತ್ತು ಅವರಲ್ಲಿ ಉಪ್ಪಿ ಸಹ ಒಬ್ಬರಾಗಿದ್ದಾರೆ. ಈ ಚಿತ್ರದ ಹಾಡುಗಳಿಗೆ ಸಂಗೀತ  ನಿರ್ದೇಶನ ಮಾಡಿದ್ದವರು ಗುರುಕಿರಣ್. ಹಾಡುಗಳು ಅತ್ಯಂತ ಜನಪ್ರಿಯ ಆಗಿತ್ತು. ಈಗ ರಾಜವಂಸಂ ಎನ್ನುವ ಹೆಸರಿನಿಂದ ತೆಲುಗು ಮತ್ತು ತಮಿಳು ಭಾಷಿಗರ ಮನ ರಂಜಿಸಲು ಸಿದ್ಧವಾಗಿದ್ದಾರೆ ಉಪ್ಪಿ ಅಂಡ್ ಟೀಮ್ .

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments