ಕಿಚ್ಚ ಸುದೀಪ್ ಅವರ ಬಹು ನಿರೀಕ್ಷೆಯ ಚಿತ್ರ ಅತ್ತಾರಿಂಟಿಕಿ ದಾರೇದಿ ಕನ್ನಡ ರೀಮೇಕ್. ಪವನ್ ಕಲ್ಯಾಣ್ ನಟಿಸಿದ್ದ ಈ ಚಿತ್ರದಲ್ಲಿ ಸಮಂತ ಮತ್ತು ಪ್ರಣೀತ ಪವನ್ ಜೊತೆ ಆಗಿದ್ದರು. ಅದೇರೀತಿ ಈಗ ಸಿನಿಮಾ ಕನ್ನಡದಲ್ಲೂ ಸಿದ್ಧ ಆಗಲು ಅಗತ್ಯ ಇರುವ ಕೆಲಸಗಳು ನಡೆಯುತ್ತಿವೆ. ಈಗ ಈ ಚಿತ್ರದ ಕಾಸ್ಟಿಂಗ್ ಕೆಲಸ ಪೂರ್ಣ ಆಗಿದೆ.
ರಚಿತ ರಾಮ್ ಮತ್ತು ಹರಿಪ್ರಿಯ ಸಿನಿಮಾದ ನಾಯಕಿಯರಾಗಿದ್ದಾರೆ. ಆರಂಭದಲ್ಲಿ ಸುದೀಪ್ ಅವರು ತೆಲುಗು ಸಿನಿಮಾದ ಹೀರೋಯಿನ್ ಗಳನ್ನೇ ಕನ್ನಡ ಚಿತ್ರಕ್ಕೂ ತೆಗೆದುಕೊಳ್ಳುವ ಉದ್ದೇಶ ಹೊಂದಿದ್ದರು. ಆದರೆ ಅವರ ಸಂಭಾವನೆ ಅತಿ ಹೆಚ್ಚು ಎಂದ ಕಾರಣ ಆ ಜಾಗಕ್ಕೆ ರಚಿತ ರಾಮ್ ಮತ್ತು ಹರಿಪ್ರಿಯ ಬಂದಿದ್ದಾರೆ. ಪ್ರಣೀತ ನಟಿಸುವ ರೋಲನ್ನು ಹರಿಪ್ರಿಯ ನಟಿಸುತ್ತಿದ್ದಾಳೆ.
ಪ್ರಣೀತ ಪಾತ್ರವು ಸಹ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿತ್ತು ಆ ಚಿತ್ರದಲ್ಲಿ ಆದರಿಂದ ಈ ಸಿನಿಮಾದಲ್ಲಿ ಹರಿಪ್ರಿಯಾ ಪಾತ್ರವು ಹೆಚ್ಚು ಆದ್ಯತೆ ಗಳಿಸಿ ಕೊಂಡಿದೆ ಎನ್ನುವುದನ್ನು ಬಿಡಿಸಿ ಹೇಳ ಬೇಕಿಲ್ಲ. ಆದರೆ ಈಗ ದೊರೆತಿರುವ ಸುದ್ದಿ ಏನೆಂದರೆ ಈ ಪಾತ್ರದಲ್ಲಿ ಆಗೇ ಅರೆ ನಗ್ನಳಾಗಿ ಕಾಣಿಸಿಕೊಳ್ಳಲು ಓಕೆ ಅಂದಿದ್ದಾಳೆ.
............ಇನ್ನು ಇದೆ ಮುಂದೆ ಓದಿ.
ಅದಕ್ಕಾಗಿ ಒಂದು ಮೂಲದ ಪ್ರಕಾರ ತೆಗೆದುಕೊಳ್ಳುತ್ತಿರುವ ಸಂಭಾವನೆ 60 ಲಕ್ಷ ,ಈ ಚಿತ್ರದಲ್ಲಿ ಈಕೆ 30 ಸೆಕೆಂಡುಗಳ ಕಾಲ ಸೆಮಿ ನ್ಯೂಡ್ ಆಗಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಈ ಪರಿ ಹಣ ಪಡೆಯುತ್ತಿದ್ದಾಳಂತೆ.
ಈ ಹಿಂದೆ ಏಕೆ ನಟಿಸಿದ ಚಿತ್ರಗಳಿಗೆಂದು ಪಡೆದ ರೆಮ್ಯುನರೇಶನ್ 40 ಲಕ್ಷಗಳಿಗಿಂತ ಕಡಿಮೆ ಇದೆ, ಆದರೆ ಈ ಸಿನಿಮಾಕ್ಕೆಂದು ಆಕೆ ಏಕಾಏಕಿ ಅಷ್ಟು ಮೊತ್ತ ಹೆಚ್ಚಿಸಿದ್ದಾಳೆ ಅಂದ್ರೆ ಆ ಪಾತ್ರದ ಮಹತ್ವದ ಅರಿವು ನಿಮಗೆ ಆಗಿರಲೇ ಬೇಕು. ಈಗ ಸಿನಿಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಆದ ಕಿಚ್ಚ ರಾಜ ಮೌಳಿ ಬಹುನಿರೀಕ್ಷಿತ ಚಿತ್ರ ಬಾಹುಬಲಿ ಯಲ್ಲೂ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.