Webdunia - Bharat's app for daily news and videos

Install App

ಹಳ್ಳಿ ಹೈದ ರಾಜೇಶ್ ಆತ್ಮ ಮತ್ತೆ ಮರಳಿದೆ

Webdunia
ಗುರುವಾರ, 24 ಜುಲೈ 2014 (09:50 IST)
ಕನ್ನಡ ಚಿತ್ರರಂಗಕ್ಕೆ ಆಕಸ್ಮಿಕವಾಗಿ ಬಂದು ಅದೇರೀತಿ ಆಕಸ್ಮಿಕವಾಗಿ ಮರಣಿಸಿದ ನಟ ರಾಜೇಶ್. ಕಾಡಿನಲ್ಲಿ ತನ್ನ ಬದುಕನ್ನು ನಡೆಸುತ್ತ ಹಾಯಾಗಿದ್ದ ಈತನನ್ನು ಟೀವಿ ಕಾರ್ಯಕ್ರಮ ಕರೆದುತಂತು ನಗರಕ್ಕೆ. ಆ ಬಳಿಕ ನಗರದ ಬದುಕಿಗೂ, ಕಾಡಿನ ಜೀವನಕ್ಕೂ ನಡುವೆ ಇರುವ ವ್ಯತ್ಯಾಸಗಳು ಆತನ ಮನದ ಮೇಲೆ ಪ್ರ ಭಾವ ಬೀರಿದ್ದು ಸತ್ಯ. 
 
ಆ ಕಾರಣ ಮಾತ್ರವಲ್ಲ, ಚಿತ್ರರಂಗವು ಸಹ ಒಂದು ಬಗೆಯಲ್ಲಿ ಈ ಯುವಕನ ಚಿತ್ತದ ಮೇಲೆ ಸಾಕಷ್ಟು ಪರಿಣಾಮ ಪ್ರಭಾವ ಬೀರಿತ್ತು. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದ. ಆದರೆ ರಾಜೇಶ್ ಆತ್ಮ ಮತ್ತೆ ಹಿಂತಿರುಗಿದೆ ರವಿ ಮುಖಾಂತರ. ರವಿ ರಾಜೇಶ್ ಬಾಡಿಗೆಗೆ ಇದ್ದ ಮನೆಯ ಯಜಮಾನರ ಮಗ!
 
........ಇನ್ನು ಇದೆ. ಮುಂದೆ ಓದಿ. 
 
ಸ್ಥಳೀಯ ಜನರ ಅಭಿಪ್ರಾಯದ ಪ್ರಕಾರ ರಾಜೇಶ್ ಮತ್ತೆ ಹಿಂತಿರುಗಿದ್ದಾನೆ, ಹಾಗೆ ಅನ್ನಿಸಲು ಕಾರಣ, ಕಳೆದ ಕೆಲವು ದಿನಗಳಿಂದ ರವಿಯ ವರ್ತನೆಯು ಥೇಟ್ ರಾಜೇಶ್ ವರ್ತನೆಯಂತೆ ಇತ್ತು ಎನ್ನುವ ಮಾತನ್ನು ಹೇಳಿದ್ದಾರೆ. ಅವರ ಪೋಷಕರು ಸಹ ಅದೇ ನಿರ್ಧಾರಕ್ಕೆ ಬಂದಿದ್ದಾರೆ. 
 
ಹಳ್ಳಿ ಹೈದ ಪ್ಯಾಟೆಗ್ ಬಂದ ಮುಖಾಂತರ ಬಣ್ಣದ ಬದುಕಿಗೆ ಎಂಟ್ರಿ ಆದ ರಾಜೇಶ್ ಆ ಬಳಿಕ ಜಂಗಲ್ ಜಾಕಿ ಮತ್ತು ಲವ್ ಈಸ್ ಪಾಯ್ಸನ್ ಚಿತ್ರಗಳಲ್ಲಿ ನಟಿಸಿದ್ದ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments