Webdunia - Bharat's app for daily news and videos

Install App

ಡಾ. ಭಾರತಿ ವಿಷ್ಣುವರ್ಧನ್ ಅವರ ಹೃದಯ ವೈಶಾಲ್ಯತೆ

Webdunia
ಸೋಮವಾರ, 16 ಜೂನ್ 2014 (10:00 IST)
ಶ್ರೀ ವರಲಕ್ಷ್ಮಿ ಫಿಲಂಸ್ ಬ್ಯಾನರಿನಡಿಯಲ್ಲಿ ನಂದಕುಮಾರ್ ಅವರ ಪತ್ನಿ ಶ್ರೀಮತಿ ವರಲಕ್ಷ್ಮಿ ನಂದಕುಮಾರ್ ಅವರು ನಿರ್ಮಿಸುತ್ತಿರುವ ಯುವಸಾಮ್ರಾಟ್  ಚಿತ್ರದಲ್ಲಿ ಹಿರಿಯ ನಟಿ  ಡಾ.ಭಾರತಿ ವಿಷ್ಣುವರ್ಧನರವರು ನಟಿಸಿದ್ದಾರೆ. ಯುವಸಾಮ್ರಾಟ್ ಚಿತ್ರದಲ್ಲಿ  ಅತಿಥಿ ಪಾತ್ರದಲ್ಲಿ ಕಾಣ ಸಿಗುತ್ತಿದ್ದಾರೆ . ಈ ಮೂಲಕ ಹೊಸಬರ ಹೊಸ ಪ್ರಯತ್ನಕ್ಕೆ ಪ್ರೋತ್ಸಾಹ  ನೀಡುತ್ತಾ ತಮ್ಮ ಭಿನ್ನತೆ ತೋರಿದ್ದಾರೆ ಭಾರತಿ ಮೇಡಂ .ಯುವಸಾಮ್ರಾಟ್ ಚಿತ್ರದ ರೂವಾರಿಗಳು  ಹಿರಿಯ ಚಲನಚಿತ್ರ ಪತ್ರಕರ್ತ ನಂದಕುಮಾರ್ ಹಾಗೂ ಅವರ ಕುಟುಂಬ. 
 
ಹಿರಿಯ ಪುತ್ರ ಕಿರಣ್ ಕುಮಾರ್ ಅವರನ್ನು ನಾಯಕನನ್ನಾಗಿ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ  ನಂದ ಕುಮಾರ್. ಈ ಚಿತ್ರಕ್ಕೆ ಅವರ  ಕಿರಿಯ ಪುತ್ರ ಯಶವಂತ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಅಷ್ಟೇ ಅಲ್ಲದೆ ಕಥೆ, ಚಿತ್ರಕಥೆ, ಸಂಭಾಷಣೆಯ ಜೊತೆಗೆ ಮೊದಲ ಬಾರಿಗೆ ಇವರೇ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.
 
,,,,,,ಇನ್ನು ಇದೆ. ಮುಂದೆ ಓದಿ. 
 
 

ನಾಯಕ ಪ್ರೇಮ್ ಅವರು ಈ ಚಿತ್ರಕ್ಕಾಗಿ ಒಂದು ಹಾಡನ್ನು  ಹಾಡಿದ್ದಾರೆ. 
ಉಕ್ರೇನ್ ಚೆಲುವೆ ಸ್ನಿಷಾನ ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ ಹಿರಿಯ ಕಲಾವಿದರಾದ ಶ್ರೀನಿವಾಸಮೂರ್ತಿ, ಎಂ.ಎಸ್.ಉಮೇಶ್, ಕೋಟೆ ಪ್ರಭಾಕರ್, ನಾಗೇಂದ್ರ ಅರಸ್,   ನೆ.ಲ ನರೇಂದ್ರಬಾಬು ಮುಂತಾದವರು ನಟಿಸಿದ್ದಾರೆ.
 
ಅರುಣ್ ಸುರೇಶ್ ಛಾಯಾಗ್ರಾಹಣ ,  ಶಿವರಾಜ್ ಮೆಹು ಸಂಕಲನ, ರಾಮ್ದೇವ್, ನಾಗ್ಕೀರ್ತಿ ಟೆಕೊಂಡೊ  ಸಾಹಸ, ರಾಜು ನೃತ್ಯ ನಿರ್ದೇಶನ  ಚಿತ್ರದ ಮುಖ್ಯ ಹೈಲೈಟ್ !

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments