Webdunia - Bharat's app for daily news and videos

Install App

ಶ್ವೇತಾ ಪಂಡಿತ್ ಗೆ ಕಿಚ್ಚ ಸುದೀಪ್ ಕೊಟ್ಟ ಪತ್ರದಲ್ಲಿ ಏನು ಬರೆದಿದೆ ?

Webdunia
ಶುಕ್ರವಾರ, 25 ಏಪ್ರಿಲ್ 2014 (09:45 IST)
ಇತ್ತೀಚೆಗೆ ಕಿಚ್ಚ ಸುದೀಪ್ ಕಡೆಯಿಂದ ನಟಿ ಶ್ವೇತ ಪಂಡಿತ್ ಗೆ ಒಂದು ಪತ್ರ ಬಂತು. ಅದು ಎಲ್ಲರು ತಿಳಿದಿರುವಂತೆ ಪ್ರೇಮ ಪತ್ರ ಅಲ್ಲವೇ ಅಲ್ಲ . ಈ ಮುದ್ದಾದ ನಟಿಗೆ ಸುದೀಪ್ ಥ್ಯಾಂಕ್ಸ್ ಲೆಟರ್ ಕೊಟ್ಟಿದ್ದಾರೆ  . ತಮ್ಮ ಚಿತ್ರ ಮಾಣಿಕ್ಯದಲ್ಲಿ ಈ  ಚೆಲುವೆ ನಟಿಸಿದ್ದಕ್ಕೆಧನ್ಯವಾದ ಅರ್ಪಿಸಿ ಒಂದು ಪತ್ರ ನೀಡಿದ್ದಾರೆ. ಅಲ್ಲದೆ ಒಂದು ಡಬ್ಬ ತುಂಬಾ ಸಿಹಿ ಸಹ ಕಳುಹಿಸಿ ಕೊಟ್ಟಿದ್ದಾರೆ ಕಿಚ್ಚ.
 
ಅದೂ ಅತ್ಯಂತ ಪ್ರಸಿದ್ಧ ಶ್ರೀ ಕೃಷ್ಣ ಸ್ವೀಟ್ಸ್. ಬಿಗ್ ಬಾಸ್ ನಲ್ಲಿ ಈಕೆಯೂ ಸಹ ಸ್ಪರ್ಧಿ ಆಗಿದ್ದಳು. ತಿಲಕ್ ,ಚಂದ್ರಿಕಾ ಮತ್ತು ಶ್ವೇತ ಒಂದು ಗುಂಪಾಗಿ ಆ ಕಾರ್ಯಕ್ರಮದಲ್ಲಿ ಗುರುತಿಸಿ ಕೊಂಡಿದ್ದರು. ಅದರಲ್ಲೂ ತಿಲಕ್ ಮತ್ತು ಶ್ವೇತ ನಡುವಿನ ಬಾಂಧವ್ಯ ಹೆಚ್ಚು ಗಮನ ಸೆಳೆದಿತ್ತು. ಅತಿ ಹೆಚ್ಚು ವೀಕ್ಷಕರು ಅವರಿಬ್ಬರ ಬಗ್ಗೆ ವಿಶೇಷ   ಆಸ್ಥೆ ವಹಿಸಿ ವೀಕ್ಷಿಸುತ್ತಿದ್ದರು.  ಇದಾದ ಬಳಿಕ ಶ್ವೇತ ಅನೇಕ ಚಿತ್ರಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದರು ಕಿಚ್ಚ ಅವರ ಬಹು ನಿರೀಕ್ಷಿತ ಚಿತ್ರ ಮಾಣಿಕ್ಯದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದಕೆ ತುಂಬಾ ಖುಷಿ  ಪಟ್ಟಿದ್ದಾಳೆ. ಅಲ್ಲದೆ ಸುದೀಪ್ ಅವರ ವರ್ತನೆಯು ಸಹ ಆಕೆಯಲ್ಲಿ ತುಂಬಾ ಆನಂದ ಉಂಟು ಮಾಡಿದೆ. ಅದಕ್ಕಾಗಿ ಆಕೆ ತನ್ನ ಧನ್ಯವಾದವನ್ನು ಟ್ವಿಟ್ಟರ್ ಮೂಲಕ ವ್ಯಕ್ತ ಪಡಿಸಿ.ನನ್ನ ಬದುಕಿನ ಅತ್ಯಂತ ಸಂತಸದ ದಿನ ಎಂದು ಆಕೆ ಹೇಳಿದ್ದಾಳೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments