Webdunia - Bharat's app for daily news and videos

Install App

ಸಾಧು ಕೋಕಿಲಾ ಸಹೋದರ ಲಯೇಂದ್ರ ವಿರುದ್ಧ ವಂಚನೆ ಆರೋಪ

Webdunia
ಶುಕ್ರವಾರ, 19 ಸೆಪ್ಟಂಬರ್ 2014 (18:19 IST)
ಜನಪ್ರಿಯ ನಟ, ನಿರ್ದೇಶಕ ಸಾಧುಕೋಕಿಲ ಅವರ ಸಹೋದರರಾಗಿರುವ, ಹಾಸ್ಯ ಕಲಾವಿದ ಲಯೇಂದ್ರ ಅವರ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ.

ತಮ್ಮ ನಿರ್ಮಾಣದ 'ಶಂಭೋ ಮಹದೇವ' ಸಿನಿಮಾ ಡಿಜಿಟಲೈಸ್ ಮಾಡಿಕೊಡುವುದಾಗಿ 3 ಲಕ್ಷ ಹಣವನ್ನು ಪಡೆದುಕೊಂಡ ಲಯೇಂದ್ರ ಸಿನಿಮಾ ಡಿಜಿಟಲೈಸ್ ಮಾಡದೇ, ಹಣವನ್ನು ಕೂಡ ಹಿಂದಿರುಗಿಸದೇ ತಮಗೆ ಮೋಸ ಮಾಡಿದ್ದಾರೆ ಎಂದು ಆ ಚಿತ್ರದ ನಿರ್ಮಾಪಕ ಕುಮಾರ್ ಆರೋಪಿಸಿದ್ದಾರೆ.
 
ಸಾಧು ಸಹೋದರ ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಎರಡು ತಿಂಗಳ ಮೊದಲೇ ಅವರ ಬಳಿ ಈ ಕುರಿತು ಚರ್ಚಿಸಿ 3 ಲಕ್ಷ ರೂಪಾಯಿ ಹಣ ನೀಡಲಾಗಿತ್ತು. ಆದರೆ, ಇಷ್ಟು ದಿನಗಳಾದರೂ ಕೆಲಸ ಮಾಡಿಕೊಡದಿರುವ ಲಯೇಂದ್ರ ಹಣವನ್ನು ಹಿಂತಿರುಗಿಸಲು ಕೂಡ ತಯಾರಿಲ್ಲ ಎಂದು ಕುಮಾರ್ ದೂರಿದ್ದಾರೆ.
 
ಲಯೇಂದ್ರ ವಿರುದ್ಧ ಚಲನ ಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲು ಕುಮಾರ್ ನಿರ್ಧರಿಸಿದ್ದಾರೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments