Webdunia - Bharat's app for daily news and videos

Install App

ವಿಲನ್ ನಿರ್ಮಾಪಕ, ನಿರ್ದೇಶಕರ ವಿರುದ್ಧ ಕಿಚ್ಚ ಸುದೀಪ್ ಗರಂ ಆಗಿದ್ದೇಕೆ?

Webdunia
ಶನಿವಾರ, 8 ಡಿಸೆಂಬರ್ 2018 (08:56 IST)
ಬೆಂಗಳೂರು: ದಿ ವಿಲನ್ ಸಿನಿಮಾ 50 ದಿನ ಪೂರೈಸಿದೆ. ಆದರೆ ನಿರ್ಮಾಪಕರಾಗಲೀ, ನಿರ್ದೇಶಕರಾಗಲಿ ಈ ಸಿನಿಮಾ ಅರ್ಧಶತಕ ಪೂರೈಸಿದ ಸಂಭ್ರಮ ಆಚರಿಸುವ ಮೂಡ್ ನಲ್ಲಿ ಇಲ್ಲ. ಇದೀಗ ನಿರ್ಮಾಪಕ, ನಿರ್ದೇಶಕರ ಧೋರಣೆಗೆ ಕಿಚ್ಚ ಸುದೀಪ್ ಗರಂ ಆಗಿದ್ದಾರೆ.


ಇವರಿಗಿಂತ ಹೆಚ್ಚು ಅಭಿಮಾನಿಗಳೇ ಏನೇನೋ ಮಾಡಿಕೊಂಡು, ಆನ್ ಲೈನ್ ನಲ್ಲಿ ಚಿತ್ರಮಂದಿರಗಳ ಎದುರು ಸಂಭ್ರಮಾಚರಣೆ ಮಾಡುತ್ತಿರುವುದನ್ನು ನೋಡಿ ಕಿಚ್ಚ ಸುದೀಪ್ ಗರಂ ಆಗಿಯೇ ಟ್ವೀಟ್ ಮಾಡಿದ್ದು, ನಿರ್ಮಾಪಕರಿಗೆ ಟಾಂಗ್ ಕೊಟ್ಟಿದ್ದಾರೆ.

‘ನಿಜವಾಗಿ ಯಾರು ಸಂಭ್ರಮಾಚರಿಸಬೇಕಿತ್ತೋ ಅವರು ಕಾರಣವೇ ಇಲ್ಲದೆ ಸಂಭ್ರಮಾಚರಣೆಗೆ ಬೆಲೆಯೇ ಕೊಡದಿರುವಾಗ ನಿಮ್ಮಂತಹ ಅಭಿಮಾನಿಗಳು ಪೋಸ್ಟರ್ ಗಳನ್ನು ಕ್ರಿಯೇಟ್ ಮಾಡಿ ಸಂಭ್ರಮಾಚರಿಸುತ್ತಿರುವುದು ನಿಜಕ್ಕೂ ನಿಮ್ಮ ಪ್ರೀತಿ ತೋರಿಸುತ್ತದೆ. ನಾನು ಯಾವತ್ತೂ ಹೇಳುವಾಗ ಇದು ನಮಗೆ ಸಿಗುವ ಪಾಠ, ನಾವು ಅದನ್ನು ಕಲಿತು ಮುಂದೆ ನಡೆಯಬೇಕು. ದಿ ವಿಲನ್ ಸಿನಿಮಾದಲ್ಲಿ ಸಾಕಷ್ಟು ಉತ್ತಮ ಕ್ಷಣಗಳನ್ನು ನೋಡಿದ್ದೇನೆ, ಅದನ್ನು ಸ್ಮರಿಸಿಕೊಳ್ಳುತ್ತೇನೆ’ ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ. ಆ ಮೂಲಕ ಅರ್ಧಶತಕ ಪೂರೈಸಿದ ಖುಷಿಯನ್ನೇ ಮರೆತಿರುವ ನಿರ್ಮಾಪಕ, ನಿರ್ದೇಶಕರಿಗೆ ಟಾಂಗ್ ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments