Webdunia - Bharat's app for daily news and videos

Install App

ಮುಂದಿನ ವಾರ ಹರಡಲಿದೆ ಕೆಂಡಸಂಪಿಗೆಯ ಪರಿಮಳ

Webdunia
ಶನಿವಾರ, 29 ಆಗಸ್ಟ್ 2015 (10:41 IST)
ಸ್ಯಾಂಡಲ್ ವುಡ್ ವಿನ್ನಿಂಗ್ ಹಾರ್ಸ್ ಡೈರೆಕ್ಟರಲ್ಲಿ ದುನಿಯಾ ಸೂರಿ ಒಬ್ಬರು. ಹೊಸ ಪ್ರತಿಭೆಗಳ್ನ ಹಾಕ್ಕೊಂಡು ಹೇಗೆ ಸಿನಿಮಾ ಗೆಲ್ಲಿಸಬೇಕು ಅನ್ನೋ ಫಾರ್ಮುಲಾ ಗೊತ್ತಿರೋ ನಿರ್ದೇಶಕ. ಈಗ ಇಂತಹದ್ದೇ ರಿಯಲ್ ಸ್ಟೋರಿಗೆ ಹೊಸ ಟೀಂ ಒಂದನ್ನ ರೆಡಿ ಮಾಡ್ಕೊಂಡು ಸಿನಿಮಾ ಮಾಡಿದ್ದಾರೆ. ಅದೇ ಕೆಂಡಸಂಪಿಗೆ ಗಿಣಿಮರಿ ಕೇಸ್ ಜರ್ನಿ. ಇದೀಗ ಗಿಣಿಮರಿ ಕೇಸ್ ಥಿಯೇಟರ್ ಗೆ ಹಾರಿಬರಲು ರೆಡಿಯಾಗಿದೆ. 
ಹೊಸ ನಾಯಕ ವಿಕ್ಕಿ, ಹೊಸ ನಾಯಕಿ ಮಾನ್ವಿತರನ್ನ ಪರಿಚಯಿಸ್ತಿರೋ ಸೂರಿ ಪಕ್ಕಾ ಕಮರ್ಷಿಯಲ್ ಸಿನಿಮಾವನ್ನ ಮಾಡಿದ್ದಾರೆ. ಅಪರಾಧ ಜಗತ್ತಿನ ನವಿರು ಪ್ರೇಮಕಾವ್ಯವೇ ಗಿಣಿಮರಿ ಕೇಸ್. ಇದರ ಸಬ್ ಟೈಟಲ್ ಹಿಂದೆ ಕೂಡ ಇಂಟರೆಸ್ಟಿಂಗ್ ಮ್ಯಾಟರ್ ಇದೆ. ಅದೇನಪ್ಪಾ ಅಂದ್ರೆ ಈ ಸಬ್ ಟೈಟಲ್ ಕೊಟ್ಟಿದ್ದು ಪೊಲೀಸ್ ಅಧಿಕಾರಿ. ಕರ್ನಾಟಕ 18ಜಿಲ್ಲೆಗಳಲ್ಲಿ ಚಿತ್ರದ ಶೂಟಿಂಗ್ ನಡೆದಿದೆ. ಅದ್ಭುತ ದೃಶ್ಯಕಾವ್ಯವನ್ನ ಕಟ್ಟಿಕೊಡುವಲ್ಲಿ ಸೂರಿ ಯಶಸ್ವಿಯಾಗಿದ್ದಾರೆ.
 
ಈಗಾಗ್ಲೇ ಹರಿಕೃಷ್ಣರ ಮ್ಯೂಸಿಕ್ ಸಖತ್ ಹಿಟ್ ಆಗಿದೆ. ಜಯಂತ್ ಕಾಯ್ಕಿಣಿ ಮತ್ತು ಭಟ್ಟರು ಬರೆದಿರೋ ಸಾಲುಗಳು ಎಲ್ಲರ ಬಾಯಲ್ಲಿ ನಲಿದಾಡ್ತಿದೆ. ಮುಂದಿನವಾರ ಗಿಣಿಮರಿ ಕೇಸ್ ಜರ್ನಿ ಶುರುವಾಗಲಿದೆ. ಈಗಾಗ್ಲೇ ಹೊಸ ಪ್ರತಿಭೆಗಳನ್ನ ಸ್ಯಾಂಡಲ್ ವುಡ್ ನಲ್ಲಿ ಶೈನ್ ಮಾಡಿಸಿ ಗೆದ್ದಿರೋ ಸೂರಿ, ಇದೀಗ ಹೊಸ ಪ್ರತಿಭೆಗಳನ್ನ ಹಾಕಿಕೊಂಡು ಪಕ್ಕಾ ಕಮರ್ಷಿಯಲ್ ಸಿನಿಮಾ ಮಾಡಿ ಥಿಯೇಟರ್ ಗೆ ಬರೋದಕ್ಕೆ ರೆಡಿಯಾಗಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments