Webdunia - Bharat's app for daily news and videos

Install App

ಜನರ ಮುಂದೆ ಸೂರಿ ನಿರ್ದೇಶನದ ಕೆಂಡ ಸಂಪಿಗೆ ಹಾಡುಗಳು

Webdunia
ಮಂಗಳವಾರ, 28 ಜುಲೈ 2015 (10:14 IST)
ಸೂರಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಕೆಂಡಸಂಪಿಗೆಯ ಹಾಡುಗಳನ್ನು ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಮತ್ತು ಡಿ ಬೀಟ್ಸ್ ಮುಖ್ಯಸ್ಥೆ ಶೈಲಜಾ ನಾಗ್ ಅವರು ಬಿಡುಗಡೆ ಮಾಡಿದರು. ಬೆಂಗಳೂರು ನಗರದ ಪ್ರತಿಷ್ಠಿತ ಹೋಟೆಲ್ ನಲ್ಲಿ ಈ ಕಾರ್ಯಕ್ರಮ ನಡೆಯಿತು. 
ಕಾರ್ಯಕ್ರಮದಲ್ಲಿ ವಿ ರವಿಚಂದ್ರನ್, ಪುನೀತ್ ರಾಜ್ ಕುಮಾರ್, ರಾಧಿಕ ಪಂಡಿತ್, ದುನಿಯಾ ವಿಜಯ್, ಕನಕಪುರ ಶ್ರೀನಿವಾಸ್, ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ವಿ ಹರಿ ಕೃಷ್ಣ , ಚಿತ್ರದ ನಾಯಕ ಸಂತೋಷ್ ಮತ್ತು ನಾಯಕಿ  ಮನ್ವಿತ ಕಾರ್ಯಕ್ರಮದ ರಸರಂಜೆಯ ಭಾಗವಾಗಿದ್ದರು.
 
ಜಯಂತ್ ಕಾಯ್ಕಿಣಿ ಅವರು ಬರೆದಿರುವ  ಹಾಡಿನಲ್ಲಿ ಕೆಲವು ಹೂಗಳ ಹೆಸರನ್ನು ತಿಳಿಸಿದ್ದಾರಂತೆ. ಆ ಹಾಡಿಗೆ ಸಂಗೀತ ಸಂಯೋಜನೆ ಮಾಡಿರುವ ಹರಿಕೃಷ್ಣ ಅವರು ಈ ಸಮಯದಲ್ಲಿ ನೆನಪು ಮಾಡಿಕೊಂಡರು. ಹೊಸಬರಿಗೆ ಅವಕಾಶ ನೀಡಿರುವ ಸೂರಿ ಅವರು ಈ ಚಿತ್ರದಲ್ಲಿ ಹೊಸತನ ನೀಡಲು ಸಿದ್ಧರಾಗಿದ್ದಾರೆ. ಅಪರೂಪದ ಹಾಡುಗಳು ಚಿತ್ರದ ಮುಖ್ಯಾಂಶವಾಗಿದ್ದು , ಈಗ ಹೊಸಬರ ನಟನೆಯೂ ಜೊತೆ ಸೇರಿದೆ. ಹೊಸ ಪ್ರತಿಭೆಗಳು ಮತ್ತಷ್ಟು ಬಂದು ಕನ್ನಡ ಚಿತ್ರರಂಗವನ್ನು ಬೆಳಗಿಸಲಿ ಎನ್ನುವ ಹಾರೈಕೆ ನಮ್ಮದು . 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments