Webdunia - Bharat's app for daily news and videos

Install App

ಈ ವಾರ ಕಳೆದರೆ ಕಿರುತೆರೆಯೂ ಬರಿದಾಗಲಿದೆ!

Webdunia
ಮಂಗಳವಾರ, 18 ಮೇ 2021 (12:31 IST)
ಬೆಂಗಳೂರು: ಲಾಕ್ ಡೌನ್ ಆಗುತ್ತದೆಂದು ಮೊದಲೇ ಊಹಿಸಿದ್ದ ಕಿರುತೆರೆ ವಾಹಿನಿಗಳು ಆದಷ್ಟು ಬ್ಯಾಂಕಿಂಗ್ ಎಪಿಸೋಡ್ ಗಳ ಮೂಲಕ ತಮ್ಮ ದೈನಂದಿನ ಕಾರ್ಯಕ್ರಮಗಳನ್ನು ಇದುವರೆಗೆ ನಡೆಸುತ್ತಲೇ ಬಂದಿದ್ದಾರೆ.


ಆದರೆ ಹೆಚ್ಚಿನ ವಾಹಿನಿಗಳ ಬ್ಯಾಂಕಿಂಗ್ ಎಪಿಸೋಡ್ ಗಳು ಈ ವಾರ ಮುಗಿದೇ ಹೋಗುತ್ತದೆ. ಮುಂದಿನ ವಾರದಿಂದ ಲಾಕ್ ಡೌನ್ ಮುಕ್ತಾಯವಾಗದೇ ಹೋದರೆ ಕಿರುತೆರೆ ಬರಿದಾಗಲಿದೆ.

ಮುಂದಿನ ವಾರದಿಂದ ಧಾರವಾಹಿಗಳ ಹೊಸ ಎಪಿಸೋಡ್ ಗಳು ಪ್ರಸಾರವಾಗದು. ಹೀಗಾಗಿ ಮತ್ತೆ ಹಳೆಯ ಎಪಿಸೋಡ್ ಗಳ ಮರುಪ್ರಸಾರವಾಗಲಿದೆ. ಇದು ಟಿಆರ್ ಪಿ ಮೇಲೆ ಭಾರೀ ಪ್ರಮಾಣ ಬೀರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಥಗ್ ಲೈಫ್ ಇಷ್ಟವಿಲ್ಲದಿದ್ರೆ ನೋಡ್ಬೇಡಿ, ಕರ್ನಾಟಕದಲ್ಲಿ ರಿಲೀಸ್ ಮಾಡಿ ಎಂದ ಸುಪ್ರೀಂಕೋರ್ಟ್

ಅಣ್ಣಾವ್ರ ಜೊತೆ ವಿಷ್ಣುವರ್ಧನ್ ಎಲ್ಲರೂ ಅಂದುಕೊಂಡಿದ್ದೇ ಬೇರೆ ಇದ್ದಿದ್ದೇ ಬೇರೆ

ವಿವಾದದಿಂದಾಗಿ ಕರ್ಣ ಸೀರಿಯಲ್ ನಿಂದ ಹೊರಬಂದರಾ ಭವ್ಯಾ ಗೌಡ

ಮಾಣಿ ಜಲಾಶಯದಲ್ಲಿ ದೋಣಿ ದುರಂತ: ಕಾಂತಾರ ಚಿತ್ರತಂಡಕ್ಕೆ ಬಿಗ್ ಶಾಕ್‌

ನಿಂತೇ ಹೋಯಿತು ಎಂದು ಸುದ್ದಿಯಾಗಿದ್ದ ಸತೀಶ್ ನೀನಾಸಂ ಸಿನಿಮಾ ಶೂಟಿಂಗ್ ಪೂರ್ಣ

ಮುಂದಿನ ಸುದ್ದಿ
Show comments