Webdunia - Bharat's app for daily news and videos

Install App

ಕನ್ನಡ ಚಿತ್ರರಂಗ ನನಗೆ ನನ್ನದೇ ಆದ ಹೆಸರು ತಂದುಕೊಟ್ಟಿದೆ: ಸಾಯಿಕುಮಾರ್

Webdunia
ಬುಧವಾರ, 1 ಜುಲೈ 2015 (10:42 IST)
ನಟ ಸಾಯಿಕುಮಾರ್ ಕನ್ನಡ ಸಿನಿಮಾರಂಗದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ನಾನು ಸಿನಿಮಾ ರಂಗಕ್ಕೆ ಬಂದು 40 ವರ್ಷಗಳಾಗಿವೆ. ಆದ್ರೆ ಇಂದಿಗೂ ಕನ್ನಡ ಪೊಲೀಸ್  ಸ್ಟೋರಿ ಸಿನಿಮಾ ನೀಡಿದಷ್ಟು ಪ್ರಸಿದ್ಧಿ ಬೇರ್ಯಾವ ಸಿನಿಮಾ ಕೂಡ ನೀಡಿಲ್ಲ ಅಂತಾ ಡೈಲಾಗ್ ಕಿಂಗ್ ಹೇಳಿದ್ದಾರೆ. ಇವತ್ತು ನಾನು ಅದೆಷ್ಟೋ ಸಿನಿಮಾಗಳಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತೇನೆ. ಆದ್ರೆ ಅದಕ್ಕೆಲ್ಲಾ ಕಾರಣ ಪೊಲೀಸ್ ಸ್ಟೋರಿ ಸಿನಿಮಾ ಅಂತಾ ಸಾಯಿಕುಮಾರ್ ಹೇಳಿದ್ದಾರೆ.
ಇನ್ನು ಪೊಲೀಸ್ ಸ್ಟೋರಿ ಸಿನಿಮಾ ಕನ್ನಡದಲ್ಲಷ್ಟೇ ಅಲ್ಲ. ತಮಿಳು, ತೆಲುಗಿನಲ್ಲೂ ಕಮಾಲ್ ಮಾಡಿತ್ತು. ಅಲ್ಲದೇ ಈ ಸಿನಿಮಾದ ಪ್ರಭಾವದಿಂದಾಗಿಯೇ ನನಗೆ ಇತ್ತೀಚೆಗ ಆಂಧ್ರ ಪ್ರದೇಶ ಸರ್ಕಾರದ ಪೊಲೀಸ್ ದಳದ ಬ್ರ್ಯಾಂಡ್ ಅಂಬಾಸಿಡರ್ ಆಗಲು ಕರೆ ಬಂದಿತ್ತು ಎಂದು ಸಾಯಿಕುಮಾರ್ ಹೇಳಿದ್ದಾರೆ. ಅಲ್ಲದೇ ಇಷ್ಟಕ್ಕೆಲ್ಲಾ ಕಾರಣ ಕನ್ನಡ ಚಿತ್ರರಂಗ ಎಂದಿದ್ದಾರೆ. ಸುಮಾರು 75 ಕನ್ನಡ ಸಿನಿಮಾದಲ್ಲಿ ನಟಿಸಿದ್ದೇನೆ. ಆ ಎಲ್ಲಾ ಸಿನಿಮಾಗಳು ನನಗೆ ಒಂದೊಂದು ಅನುಭವ ನೀಡಿದೆ ಎಂದಿದ್ದಾರೆ.
 
ಇನ್ನು ಸಾಯಿಕುಮಾರ್ ಅಭಿನಯಿಸುತ್ತಿರುವ ರಂಗಿ ತರಂಗ ಸಿನಿಮಾ ಬಿಡುಗಡೆ ರೆಡಿಯಾಗುತ್ತಿದೆ. ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾದ ಬಗ್ಗೆ ಈಗಾಗಲೇ ಮೆಚ್ಚುಗೆಯ ಮಾತುಗಳು ಹರಿದಾಡುತ್ತಿವೆ. ಇನ್ನು ಸಾಯಿಕುಮಾರ್ ಕೂಡ ಇದೊಂದು ವಿಭಿನ್ನ ಸಿನಿಮಾ ಎಂದಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments