Webdunia - Bharat's app for daily news and videos

Install App

ಜಪಾನ್ ದುರಂತದಿಂದ ಕೂದಲಳೆಯಲ್ಲಿ ಪಾರಾದ ಜ್ಯೂ.ಎನ್ ಟಿಆರ್

Webdunia
ಬುಧವಾರ, 3 ಜನವರಿ 2024 (10:47 IST)
ಹೈದರಾಬಾದ್: ಜಪಾನ್‍ ನಲ್ಲಿ ನಡೆದ ಭೂಕಂಪದಿಂದ ಜ್ಯೂ.ಎನ್ ಟಿಆರ್ ಕೂದಲೆಳೆಯಲ್ಲಿ ಪಾರಾಗಿದ್ದು, ಸೇಫ್ ಆಗಿ ತವರಿಗೆ ಮರಳಿದ್ದಾರೆ.

ಕ್ರಿಸ್ ಮಸ್ ಸಂದರ್ಭದಲ್ಲಿ ಜ್ಯೂ.ಎನ್ ಟಿಆರ್ ಕುಟುಂಬ ಸಮೇತ ಜಪಾನ್ ಗೆ ಪ್ರವಾಸ ತೆರಳಿದ್ದರು. ಇದೇ ಸಂದರ್ಭದಲ್ಲಿ ಅಲ್ಲಿ ಭೂಕಂಪ ನಡೆದಿತ್ತು. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿತ್ತು.

ಆದರೆ ತವರಿಗೆ ಮರಳಿರುವ ಜ್ಯೂ.ಎನ್ ಟಿಆರ್ ಸೋಷಿಯಲ್ ಮೀಡಿಯಾ ಪೇಜ್ ಎಕ್ಸ್ ನಲ್ಲಿ ತಾವು ಸೇಫ್ ಆಗಿರುವುದಾಗಿ ಸಂದೆಶ ಬರೆದುಕೊಂಡಿದ್ದಾರೆ. ಜೊತೆಗೆ ಅಲ್ಲಿನ ಜನರು ಸುರಕ್ಷಿತವಾಗಿರಲಿ ಎಂದು ಪ್ರಾರ್ಥಿಸಿದ್ದಾರೆ.

‘ನಾನು ಸೇಫ್ ಆಗಿ ಮನೆಗೆ ಮರಳಿದ್ದೇನೆ. ಆದರೆ ಭೂಕಂಪಕ್ಕೀಡಾದ ಜಪಾನ್ ಜನತೆಗೂ ಯಾವುದೇ ತೊಂದರೆಯಾಗದಿರಲೆಂದು ಪ್ರಾರ್ಥಿಸುತ್ತೇನೆ. ಕಳೆದ ಒಂದು ವಾರ ಅಲ್ಲಿಯೇ ಕಳೆದಿದ್ದೆ. ಅಲ್ಲಿ ಭೂಕಂಪದಿಂದ ತೊಂದರೆಗೀಡಾದವರ ಬಗ್ಗೆ ದುಃಖವಿದೆ. ಬೇಗನೇ ಎಲ್ಲರೂ ಚೇತರಿಸಿಕೊಳ‍್ಳಲಿ ಎಂದು ಹಾರೈಸುತ್ತೇನೆ’ ಎಂದು ಜ್ಯೂ.ಎನ್ ಟಿಆರ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಮಾನದಲ್ಲಿ ನೆಚ್ಚಿನ ನಟ ಹರ್ಷವರ್ಧನ್‌ರನ್ನು ನೋಡುತ್ತಿದ್ದ ಹಾಗೇ ಮಹಿಳಾ ಅಭಿಮಾನಿ ಹೀಗೇ ಮಾಡೋದಾ, Viral Video

ಕ್ರಿಕೆಟ್ ದೇವರ ಅಚ್ಚರಿ ಆಗಮನಕ್ಕೆ ಶಾಕ್ ಆದ ಆಮೀರ್ ಖಾನ್‌, Video Viral

ಆ ಆಡಿಯೋ ನನ್ನದಲ್ಲ: ಬಿಡುಗಡೆಯಾಗುತ್ತಿದ್ದ ಹಾಗೇ ಶಿವಣ್ಣನ ಭೇಟಿಯಾಗುತ್ತೇನೆಂದ ಮಡೆನೂರು ಮನು

Madenur Manu: ಶಿವಣ್ಣ, ಡಿ ಬಾಸ್ ಬಗ್ಗೆ ನಾನು ಹಾಗೆ ಹೇಳಂಗೇ ಇಲ್ಲ ಸಾರ್.. : ಮಡೆನೂರು ಮನು

ಅಮಿತಾಭ್ ಬಚ್ಚನ್ ಸಿನಿಮಾ ರಿಮೇಕ್ ಮಾಡಿ ಅಣ್ಣಾವ್ರು ಫೇಮಸ್ ಆದ್ರಂತೆ: ನಾಲಿಗೆ ಹರಿಬಿಟ್ಟ ರಾಮ್ ಗೋಪಾಲ್ ವರ್ಮಾ

ಮುಂದಿನ ಸುದ್ದಿ
Show comments