Webdunia - Bharat's app for daily news and videos

Install App

ಜಗ್ಗೇಶ್ ಕೊಡುತ್ತಿದ್ದ ಕಾಟ ತಡೆಯಲಾಗದೇ ದೊಣ್ಣೆ ಹಿಡಿದಿದ್ದರಂತೆ ಪುಟ್ಟಣ್ಣ ಕಣಗಾಲ್

Webdunia
ಸೋಮವಾರ, 2 ಡಿಸೆಂಬರ್ 2019 (09:41 IST)
ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕರಾಗಿದ್ದ ಪುಟ್ಟಣ್ಣ ಕಣಗಾಲ್ ಅವರಿಗೆ ನಿನ್ನೆ ಜನ್ಮ ದಿನವಾಗಿತ್ತು. ಈ ವೇಳೆ ಜಗ್ಗೇಶ್ ಸ್ವಾರಸ್ಯಕರ ಘಟನೆಯೊಂದನ್ನು ಹೇಳಿಕೊಂಡಿದ್ದಾರೆ.


ಪುಟ್ಟಣ್ಣ ಕಣಗಾಲ್ ಅದೆಷ್ಟೋ ಸ್ಟಾರ್ ನಟರನ್ನು ಹುಟ್ಟು ಹಾಕಿದ ಶ್ರೇಷ್ಠ ತಂತ್ರಜ್ಞ. ಅವರ ಗರಡಿಯಲ್ಲಿ ಪಳಗಿದ ಎಷ್ಟೋ ನಟರಿದ್ದಾರೆ. ಅಂದೆಲ್ಲಾ ಅವಕಾಶ ಬೇಕೆಂದಾಗ ಪುಟ್ಟಣ್ಣ ಕಣಗಾಲ್ ಮನೆ ಮುಂದೆ ನಿಲ್ಲುತ್ತಿದ್ದ ಎಷ್ಟೋ ಕಲಾವಿದರಿದ್ದರು.

ಈ ಘಟನೆಗಳನ್ನು ನೆನೆನಸಿಕೊಂಡಿರುವ ಜಗ್ಗೇಶ್ ‘ಮಾನಸ ಸರೋವರ’ ಸಿನಿಮಾ ಚಿತ್ರೀಕರಣ ಸಂದರ್ಭವಾಗಿತ್ತು ಆಗ. ಪುಟ್ಟಣ್ಣ ಶಿಷ್ಯ ನಂಜುಂಡ ಅರಕಲಗೂಡು ನನ್ನ ಗೆಳೆಯನಾಗಿದ್ದ. ಅವನ ಮೂಲಕ ಪುಟ್ಟಣ್ಣ ಭೇಟಿ ಮಾಡಿದ್ದೆ. ನನಗೊಂದು ಪಾತ್ರ ಕೊಡಿಸಿ ಎಂದು ಪಾತ್ರ ಭಿಕ್ಷೆ ಬೇಡುತ್ತಿದ್ದೆ. ನನ್ನ ಕಾಟ ತಡೆಯಲಾಗದೇ ದೊಣ್ಣೆ ಹಿಡಿದು ಮೂರು ಮಹಡಿಯಿಂದ ಇಳಿದು ಓಡಿಸಿದ್ದರು. ನಾನು ಹೆದರಿ ಓಡಿದ್ದೆ’ ಎಂದು ಅಂದಿನ ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments