Webdunia - Bharat's app for daily news and videos

Install App

ಜಗ್ಗೇಶ್ ಕೊಡುತ್ತಿದ್ದ ಕಾಟ ತಡೆಯಲಾಗದೇ ದೊಣ್ಣೆ ಹಿಡಿದಿದ್ದರಂತೆ ಪುಟ್ಟಣ್ಣ ಕಣಗಾಲ್

Webdunia
ಸೋಮವಾರ, 2 ಡಿಸೆಂಬರ್ 2019 (09:41 IST)
ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕರಾಗಿದ್ದ ಪುಟ್ಟಣ್ಣ ಕಣಗಾಲ್ ಅವರಿಗೆ ನಿನ್ನೆ ಜನ್ಮ ದಿನವಾಗಿತ್ತು. ಈ ವೇಳೆ ಜಗ್ಗೇಶ್ ಸ್ವಾರಸ್ಯಕರ ಘಟನೆಯೊಂದನ್ನು ಹೇಳಿಕೊಂಡಿದ್ದಾರೆ.


ಪುಟ್ಟಣ್ಣ ಕಣಗಾಲ್ ಅದೆಷ್ಟೋ ಸ್ಟಾರ್ ನಟರನ್ನು ಹುಟ್ಟು ಹಾಕಿದ ಶ್ರೇಷ್ಠ ತಂತ್ರಜ್ಞ. ಅವರ ಗರಡಿಯಲ್ಲಿ ಪಳಗಿದ ಎಷ್ಟೋ ನಟರಿದ್ದಾರೆ. ಅಂದೆಲ್ಲಾ ಅವಕಾಶ ಬೇಕೆಂದಾಗ ಪುಟ್ಟಣ್ಣ ಕಣಗಾಲ್ ಮನೆ ಮುಂದೆ ನಿಲ್ಲುತ್ತಿದ್ದ ಎಷ್ಟೋ ಕಲಾವಿದರಿದ್ದರು.

ಈ ಘಟನೆಗಳನ್ನು ನೆನೆನಸಿಕೊಂಡಿರುವ ಜಗ್ಗೇಶ್ ‘ಮಾನಸ ಸರೋವರ’ ಸಿನಿಮಾ ಚಿತ್ರೀಕರಣ ಸಂದರ್ಭವಾಗಿತ್ತು ಆಗ. ಪುಟ್ಟಣ್ಣ ಶಿಷ್ಯ ನಂಜುಂಡ ಅರಕಲಗೂಡು ನನ್ನ ಗೆಳೆಯನಾಗಿದ್ದ. ಅವನ ಮೂಲಕ ಪುಟ್ಟಣ್ಣ ಭೇಟಿ ಮಾಡಿದ್ದೆ. ನನಗೊಂದು ಪಾತ್ರ ಕೊಡಿಸಿ ಎಂದು ಪಾತ್ರ ಭಿಕ್ಷೆ ಬೇಡುತ್ತಿದ್ದೆ. ನನ್ನ ಕಾಟ ತಡೆಯಲಾಗದೇ ದೊಣ್ಣೆ ಹಿಡಿದು ಮೂರು ಮಹಡಿಯಿಂದ ಇಳಿದು ಓಡಿಸಿದ್ದರು. ನಾನು ಹೆದರಿ ಓಡಿದ್ದೆ’ ಎಂದು ಅಂದಿನ ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಇಟಲಿಯ ಉದ್ಯಮಿಯೊಂದಿಗೆ ಉಂಗುರ ಬದಲಾಯಿಸಿಕೊಂಡ ಅರ್ಜುನ್ ಸರ್ಜಾ ಕಿರಿಯ ಪುತ್ರಿ ಅಂಜನಾ

Drug Case:ನಟಿ ನೀಡಿದ ದೂರಿನಂತೆ ಮಲಯಾಳಂ ನಟ ಶೈನ್ ಟಾಮ್ ಚಾಕೊ ಅರೆಸ್ಟ್‌

Anurag Kashyap: ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜಿಸುತ್ತೇನೆ ಏನಿವಾಗ ಎಂದ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ದೂರು

ಸಲ್ಮಾನ್‌ ಖಾನ್‌ ಮತ್ತಷ್ಟು ಗಟ್ಟಿಯಾಗಿ ವಾಪಾಸ್ಸಾಗುತ್ತಾರೆ: ಇಮ್ರಾನ್ ಹಸ್ಮಿ ಹೀಗಂದಿದ್ಯಾಕೆ

ಕ್ರೈಸ್ತರ ಭಾವನೆಗೆ ಅಗೌರವ: ನಟ ಸನ್ನಿ ಡಿಯೋಲ್, ರಣದೀಪ್ ವಿರುದ್ಧ ಪ್ರಕರಣ ದಾಖಲು

ಮುಂದಿನ ಸುದ್ದಿ
Show comments