Webdunia - Bharat's app for daily news and videos

Install App

ಡಾ. ರಾಜ್ ಕುಟುಂಬಕ್ಕೆ ಬುಧವಾರವೇ ಬಂತು ಆ ಮೂರೂ ಕೆಟ್ಟ ಸುದ್ದಿಗಳು!

Webdunia
ಬುಧವಾರ, 31 ಮೇ 2017 (08:25 IST)
ಬೆಂಗಳೂರು: ವರನಟ ರಾಜ್ ಕುಮಾರ್ ಅವರ ಕುಟುಂಬಕ್ಕೂ ಬುಧವಾರಕ್ಕೂ ಆಗಿ ಬರಲ್ಲವೇನೋ. ಅದಕ್ಕೇ ಅಣ್ಣಾವ್ರ ಕುಟುಂಬದ ಪ್ರಮುಖ ಮೂವರು ತೀರಿಕೊಂಡಿದ್ದು ಇದೇ ದಿನ ಎನ್ನುವುದು ಕಾಕತಾಳೀಯ.

 
ವರನಟ ರಾಜ್ ಕುಮಾರ್ 2006 ರ ಏಪ್ರಿಲ್ 12 ಬುಧವಾರದಂದು. ಆ ದಿನ ಬೆಳಗ್ಗೆ ಹೃದಯಾಘಾತಕ್ಕೊಳಗಾದ ರಾಜ್ ಅಭಿಮಾನಿ ದೇವರುಗಳನ್ನು ಬಿಟ್ಟು ಬಾರದ ಲೋಕಕ್ಕೆ ನಡೆದಿದ್ದರು.

ಅವರ ಬೆನ್ನಲ್ಲೇ ರಾಜ್ ಕುಮಾರ್ ಜೀವದಂತಿದ್ದ ವರದರಾಜ್ ತೀರಿಕೊಂಡಿದ್ದು ಫೆಬ್ರವರಿ 8, 2006 ರಂದು. ಅಂದೂ ಬುಧವಾರವೇ ಎನ್ನುವುದು ವಿಶೇಷ. ವಿಪರ್ಯಾಸವೆಂದರೆ, ಇಂದು  ಅಣ್ಣಾವ್ರ ಮಡದಿ ಪಾರ್ವತಮ್ಮ  ತೀರಿಕೊಂಡಿರುವುದೂ ಬುಧವಾರವೇ. ಹಾಗಾಗಿ ಬುಧವಾರ ಅಣ್ಣಾವ್ರ ಕುಟುಂಬಕ್ಕೆ ಮೂರು ಮರೆಯಲಾರದ ಘಟನೆಗಳು ನಡೆದ ದಿನ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಟೈಗರ್‌ ಶ್ರಾಫ್‌ ಹತ್ಯೆಗೆ ಸುಫಾರಿ ಕೊಡಲಾಗಿದೆ ಎಂದು ಪೊಲೀಸರಿಗೆ ಕರೆ ಮಾಡಿದ್ದ ವ್ಯಕ್ತಿ ಅಂದರ್‌

Darshan Thoogudeepa: ಪವಿತ್ರಾ ಗೌಡಗೂ ದರ್ಶನ್ ಗೂ ಮದುವೆಯಾಗಿದ್ಯಾ, ಏನು ಸಂಬಂಧ ಎಂದು ಪ್ರಶ್ನಿಸಿದ ಜಡ್ಜ್

Vaishnavi Gowda: ರಿಯಲ್ ಲೈಫ್ ಗೆಳೆಯನ ಜೊತೆಗೂ ಪಕ್ಕಾ ಸೀತೆಯಂತೇ ಇರ್ತಾರೆ ವೈಷ್ಣವಿ ಗೌಡ

Darshan Thoogudeepa: ನಟ ದರ್ಶನ್ ಗೆ ಶುರುವಾಯ್ತು ಗಡ ಗಡ: ಸುಪ್ರೀಂಕೋರ್ಟ್ ನಲ್ಲಿ ಇಂದು ಭವಿಷ್ಯ

Prithwi Bhat marriage: ಸರಿಗಮಪ ಸಿಂಗರ್ ಪೃಥ್ವಿ ಭಟ್ ಮದುವೆ ವಿವಾದ: ಮನೆ ಬಿಟ್ಟು ಹೋಗಿದ್ದಕ್ಕೆ ಕಾರಣ ಹೇಳಿದ ಗಾಯಕಿ

ಮುಂದಿನ ಸುದ್ದಿ
Show comments