Webdunia - Bharat's app for daily news and videos

Install App

ಇನ್ನು ನಾಯಕನಾಗಿಯೇ ಚಾಲ್ತಿಯಲ್ಲಿದ್ದೇನೆ ನಾನು ಖಳನಟನಾಗಿ ನಟಿಸ್ತೀನಾ ?

Webdunia
ಗುರುವಾರ, 25 ಸೆಪ್ಟಂಬರ್ 2014 (14:26 IST)
ಸಾಮಾನ್ಯವಾಗಿ ಸುದ್ದಿಗಳು ಅದು ಹೇಗೆ ಹರಡುತ್ತದೆಯೋ ಗೊತ್ತಿಲ್ಲ.. ಆದರೆ ಅದನ್ನು ಬಣ್ಣದಿಂದ ಮತ್ತಷ್ಟು ರಂಜಿತವಾಗಿ ಹರಡುವ ಮಂದಿಯೂ ಸಹಿತ ಹೇರಳವಾಗಿದ್ದಾರೆ. ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲೂ ಅರ್ಜುನ್ ಅವರ ಮುಂದಿನ ಚಿತ್ರಕ್ಕೆ ಅರ್ಜುನ್ ಸರ್ಜಾ ಅವರು ವಿಲನ್ ಆಗಿ ಮಾಡ್ತಾರೆ ಎನ್ನುವ ಸುದ್ದಿ ಹರಡಿತ್ತು. 

ಆದ್ರೆ ಈ ಸುದ್ದಿಯ ಬಗ್ಗೆ ನಾಯಕ ಅರ್ಜುನ್ ಸರ್ಜಾ ಅಲ್ಲೆಗಳೆದಿದ್ದಾರೆ. ನನಗೆ ಖಳನಾಯಕನಾಗಿ ನಟಿಸುವ  ಅಗತ್ಯತೆ ಇಲ್ಲ ಎಂದು ಹೇಳಿದ್ದಾರೆ. ಈಗ ನಾನಿನ್ನು ಹೀರೋ ಆಗಿ ನಟಿಸುತ್ತಿದ್ದೇನೆ. ಉಳಿದ ಪಾತ್ರಗಳಲ್ಲಿ ನಟಿಸಲು ನನಗೆ ವೇಳೆಯೇ ಇಲ್ಲ. ಅಲ್ಲೂ ಅರ್ಜುನ್ ಚಿತ್ರದಲ್ಲಿ ವಿಲನ್ ಆಗುವ ಸುದ್ದಿ ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ ಅರ್ಜುನ್ 
 
ಹೀರೋ ಪಾತ್ರಗಳು, ನಿರ್ದೇಶನದಿಂದ ನಾನು ಸಂತೋಷವಾಗಿದ್ದೇನೆ . ಇಂತಹ ಸಮಯದಲ್ಲಿ ನೆಗೆಟಿವ್ ಪಾತ್ರಗಳಲ್ಲಿ ಹೇಗೆ  ನಟಿಸುವ ಯೋಚನೆ ಮಾಡ್ತೀನಿ ಎಂದು ಹೇಳಿದ್ದಾರೆ ಅವರು.ಅರ್ಜುನ್  ಸಿದ್ಧ ಮಾಡಿರುವ ಜೈ ಹಿಂದ್-2  ಚಿತ್ರ ಈಗ ಏಕಕಾಲದಲ್ಲಿ ಮೂರು ಭಾಷೆಗಳಲ್ಲಿ ಸಿದ್ಧ ಆಗ್ತಾ ಇದೆ . ಆದರೆ ಅರ್ಜುನ್ ಬದಲಾಗಿ ಕನ್ನಡದ ಸೂಪರ್ ರಂಗ ಉಪೇಂದ್ರ ಅಲ್ಲೂ ಅರ್ಜುನ್ ಚಿತ್ರದಲ್ಲಿ ಖಳನಟನಾಗಿ ಅಭಿನಯಿಸುತ್ತಾ ಇದ್ದಾರಂತೆ...! ಹೌದೆ?!  

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments