Webdunia - Bharat's app for daily news and videos

Install App

ಕೃಷ್ಣ ಲೀಲಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಗಾನ ಬಜಾನ

Webdunia
ಸೋಮವಾರ, 3 ನವೆಂಬರ್ 2014 (12:29 IST)
ಅಜಯ್  ಕೃಷ್ಣ ರಾವ್ ಅವರ ಅಭಿನಯದ , ಶಶಾಂಕ್ ಅವರ ನಿರ್ದೇಶನದ ಚಿತ್ರ ಕೃಷ್ಣಲೀಲಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ಹಾಡಿದ್ದಾರೆ. ಈ ಚಿತ್ರಕ್ಕೆಂದು ಎರಡು ದಿನಗಳ ಹಿಂದೆ ಹಾಡಿದ್ದಾರೆ ಉಪ್ಪಿ ಎಂದು ಮೂಲಗಳಿಂದ ತಿಳಿದು ಬಂದಿದೆ. 
 
ಶಶಾಂಕ್ ಅವರ ನಿರ್ದೇಶನದ ಈ ಚಿತ್ರದಲ್ಲಿ ತಮ್ಮ ಕಂಠ ನೀಡಿರುವ ಉಪೇಂದ್ರ ಈ ಮುಖಾಂತರ ಮತ್ತೊಂದು ಸಿನಿಮಾದಲ್ಲಿ ತಮ್ಮ ಧ್ವನಿಯ ರಸಧಾರೆ ಹರಿಸಿದ್ದಾರೆ. ಈ ರೀತಿ ಸೂಪರ್ ಸ್ಟಾರ್ ಗಳ ಕಂಠ ಹೊಂದಿರುವ ಚಿತ್ರದ ವೀಡಿಯೋ ಬಂಪರ್ ಆಗಿ ಹೊರ ಬರುತ್ತದೆ ಎನ್ನುವ ನಿರೀಕ್ಷೆ ಹೊಂದಿದ್ದಾರೆ ನಿರ್ದೇಶಕ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಈ ಮೊದಲು ಇದೇ ಚಿತ್ರಕ್ಕೆಂದು ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಹ ಹಾಡಿದ್ದರು. ಅದನ್ನು ನಾವು ಈ ಮೊದಲು ತಿಳಿಸಿದ್ದೆವು.
 
ಉಪ್ಪಿ ತಮ್ಮ ಧ್ವನಿಯನ್ನು ದುನಿಯಾ ವಿಜಯ್, ಶಿವರಾಜ್ ಕುಮಾರ್ , ಕೋಮಲ್ ಕುಮಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಚಿತ್ರಗಳಿಗೂ ಸಹಿತ ನೀಡಿದ್ದರು. ಈಗ ಅಜಯ್  ಚಿತ್ರದಲ್ಲೂ ನೀಡಿದ್ದಾರೆ. 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments