Webdunia - Bharat's app for daily news and videos

Install App

ಗ್ಲಾಮರ್ ನ ಗ್ರಾಮರ್ ಗೆ ಅಡ್ಜಸ್ಟ್ ಆಗುತ್ತಿರುವ ಸಿಂಧು ಲೋಕನಾಥ್

Webdunia
ಗುರುವಾರ, 27 ನವೆಂಬರ್ 2014 (12:17 IST)
ಚಿತ್ರರಂಗದಲ್ಲಿ ನೆಲೆ ಕಾಣಲು ಸಾಕಷ್ಟು  ಕಷ್ಟಪಡ ಬೇಕು ಕಲಾವಿದರು ಆದರೆ ಅದೃಷ್ಟ ಹೇಗೆ ಹಾಗು ಯಾವ ಸಮಯದಲ್ಲಿ ಕೈ ಹಿಡಿಯುತ್ತದೆಯೋ ಗೊತ್ತಿಲ್ಲ. ಸಿಂಧು ಲೋಕನಾಥ್ ಸಹ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡು ಒಂದಷ್ಟು ಮಟ್ಟಿಗೆ ಗೆಲುವನ್ನು ಕಂಡಿದ್ದಾರೆ. 
 
ಜೈ ಬಜರಂಗ ಬಲಿ ಚಿತ್ರದಲ್ಲಿ  ಕೃಷ್ಣ ಅಜಯ್ ರಾವ್ ಜೊತೆ ನಟಿಸಿರುವ ಸಿಂಧು ಇದರಲ್ಲಿ ಮೈ ಚಳಿ ಬಿಟ್ಟು ನಟಿಸಿದ್ದಾಳೆ. ಈ ಚಿತ್ರದಲ್ಲಿ ಈಕೆ ವಿದೇಶದಿಂದ ಬಂದ ಬೆಡಗಿ ಆಗಿದ್ದಾಳೆ. ಭಾರತಕ್ಕೆ ಬರುವ ಈಕೆಗೆ ಇಲ್ಲಿ ಅನೇಕ ಕಷ್ಟಗಳು ಎದುರಾಗುತ್ತದೆ. ಹೀರೋಯಿನ್ ಕಷ್ಟ  ಪಡುತ್ತಿದ್ದರೆ ಹೀರೋ ಸುಮ್ಮನೆ ಕೂರಲು ಸಾಧ್ಯವೇ ? ಹಾಗೆ ಆಗುತ್ತದೆ. ಆಕೆಯನ್ನು ಕಷ್ಟದಿಂದ ಪಾರು ಮಾಡಿ ಮದುವೆ ಆಗುತ್ತಾನೆ ಪ್ರೀತಿಸಿ. 
 
ಮೊಟ್ಟ ಮೊದಲ ಬಾರಿಗೆ ಸಿಂಧು ಅತ್ಯಂತ ಮಾದಕವಾಗಿ ಈ ಚಿತ್ರದಲ್ಲಿ ಕಂಡು ಬರುತ್ತಿರುವುದು ಆಕೆಯು ಚಿತ್ರರಂಗದಲ್ಲಿ ನೆಲೆ ಕಾಣಲು ಮಾಡುತ್ತಿರುವ ಸ್ಟ್ರಗಲ್ ಎತ್ತಿ ತೋರುತ್ತಿದೆ. ಅತ್ಯಂತ ಗ್ಲಾಮಿಯಾಗಿ ನಟಿಸಿರುವ ಕಾರಣದಿಂದ ಈಗ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ವಿದೇಶಿ ಹುಡುಗಿಯಾದ್ದರಿಂದ ಕೇವಲ ಪ್ರೀತಿ ಮಾಡುವ ಗ್ಲಾಮರ್ ಹುಡುಗಿ ಆಗಿಲ್ಲ, ಜೊತೆಗೆ  ಬುಲೆಟ್ ಓಡಿಸುವ ಧೈರ್ಯಸ್ಥೆ ಸಹಿತ ಆಗಿದ್ದಾಳೆ. ರವಿ ವರ್ಮ ಗುಬ್ಬಿ ಈ ಚಿತ್ರದ ನಿರ್ದೇಶಕರು. ವಿ. ಹರಿ ಕೃಷ್ಣ ಸಂಗೀತ ಚಿತ್ರಕ್ಕಿದೆ. ಸಿನಿಮಾ  ಬಿಡುಗಡೆಯ ಕಾಲ ಇನ್ನೇನು ಹತ್ತಿರದಲ್ಲೆ ಇದೆ ಎಂದು ಚಿತ್ರ ತಂಡ ತಿಳಿಸಿದೆ.  
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments