Webdunia - Bharat's app for daily news and videos

Install App

ವಿಷ್ಣುವರ್ಧನ್ ಖೈದಿ ಹಾಗೂ ಚಾಂದಿನಿ ಖೈದಿ ಬೇರೆ ಬೇರೆ ಅಂತಾರೆ ನಿರ್ದೇಶಕ

Webdunia
ಬುಧವಾರ, 24 ಡಿಸೆಂಬರ್ 2014 (09:20 IST)
ನಿರ್ದೇಶಕ ಗುರುದತ್  ಅವರ ಬಹು ನಿರೀಕ್ಷೆಯ ಚಿತ್ರ ಖೈದಿ. ಈ ಚಿತ್ರದಲ್ಲಿ ಎ ಚಿತ್ರದ ನಾಯಕಿ ಆಗಿದ್ದ ಚಾಂದಿನಿ ನಟಿಸುತ್ತಿದ್ದಾಳೆ. ಖೈದಿ ಹೆಸರಿನ ಚಿತ್ರದಲ್ಲಿ ಡಾ. ವಿಷ್ಣುವರ್ಧನ್ ಅವರು ನಟಿಸಿದ್ದರು. ಅದು ಸೂಪರ್ ಹಿಟ್ ಆಗಿತ್ತು  . ಆ ಚಿತ್ರದ ನಂತರ  ಈಗ ಅದೂ ಬಹಳ ವರ್ಷಗಳ ಬಳಿಕ ಹೊಸ ಖೈದಿ ಬರುತ್ತಿದೆ. ಇದರ ಬಗ್ಗೆ ನಿರ್ದೇಶಕ   ಗುರು ದತ್ ಹೇಳೋದಿಷ್ಟೇ ಇದು ಭಿನ್ನ ಕಥೆಯನ್ನು ಹೊಂದಿದೆ. 
ಆ ಖೈದಿ ಮತ್ತು ಈ ಖೈದಿ ಎರಡು ಬೇರೆ ಬೇರೆ. ಆದರೆ ಅಂತಿಮವಾಗಿ ಒಂದಷ್ಟು ಹೋಲಿಕೆ ಇದೆ. ಇದರ ಟ್ಯಾಗ್ ಲೈನ್ ನಲ್ಲಿ  ಸಿಸ್ಟಂ ಎರರ್ ಎನ್ನುವುದು  ಇದೆಯಂತೆ. ಅಂದ್ರೆ ಇನ್ನೇನು ಶುಭಂ ಹೇಳೋ ಸಮಯ ಹತ್ತಿರ ಆದಾಗ ಮಾತ್ರ ಹೋಲಿಕೆ ಇದೆ ಎಂದಾಯಿತು.ಇದು ನಮ್ಮ ಉಪಸಂಹಾರವಲ್ಲ, ಆ ಬಗ್ಗೆ ಗುರುದತ್ ಹೇಳಿದ್ದಾರೆ. 
 
ಈ ಕಥೆಯು ಸಮಾಜದ ವಸ್ತುಸ್ಥಿತಿಯನ್ನು ಆಧರಿಸಿದೆಯಂತೆ. ಈ ಚಿತ್ರದಲ್ಲಿ ಸತ್ಯ ಘಟನೆಗಳನ್ನು ಆಧರಿಸಿರುವ ಅಂಶಗಳು ಇವೆಯಂತೆ. ಯಾವರೀತಿ ರಾಜಕೀಯಮತ್ತು ನ್ಯಾಯಾಂಗ ಸಾಮಾನ್ಯರ ಬದುಕಿನ ಮೇಲೆ ಯಾವ ರೀತಿಯಲ್ಲಿ ಆತ ಆಡುತ್ತಾರೆ ಎನ್ನುವ ಅಂಶವನ್ನು ಆಧರಿಸಿದೆ ಎಂದು ಹೇಳಿದ್ದಾರೆ. ಧನುಷ್ ಇದರಲ್ಲಿ ಮುಖ್ಯ ಪಾತ್ರಧಾರಿ ಆಗಿದ್ದಾರೆ.ಈ ಚಿತ್ರದ ಮೂಲಕ ಮತ್ತೆ ಚಂದನವನಕ್ಕೆ ಹಿಂತಿರುಗಿದ್ದಾಳೆ ಚಾಂದಿನಿ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments