Webdunia - Bharat's app for daily news and videos

Install App

ದುನಿಯಾ ಸೂರಿಗೆ ಸಮನ್ಸ್ ಜಾರಿ

Webdunia
ಸೋಮವಾರ, 12 ಅಕ್ಟೋಬರ್ 2015 (11:17 IST)
ಆರ್ ಎಕ್ಸ್ ಸೂರಪಿ ಸಿನಿಮಾದಲ್ಲಿ ಹಳೇ  ಸಿನಿಮಾಗಳ ಹಾಡುಗಳನ್ನು ಬಳಕ್ಕೆ ಮಾಡಿದ್ದಾರೆ ಎಂಬ ಕಾರಣಕ್ಕೆ ನಿರ್ದೇಶಕ ದುನಿಯಾ ಸೂರಿ ವಿರುದ್ಧ ದೂರು ದಾಖಲಾಗಿದೆ. ಲಹರಿ ಆಡಿಯೋದ ತುಳಸೀರಾಮ್  ದುನಿಯಾ ಸೂರಿ  ವಿರುದ್ದ ದೂರು ನೀಡಿದ್ದಾರೆ. ಅದರಂತೆ ಕೋರ್ಟ್ ಸೂರಿಗೆ ಸಮನ್ಸ್ ಜಾರಿ ನೀಡಿದೆ.
ಆರ್ ಎಕ್ಸ್ ಸೂರಿ ಸಿನಿಮಾದಲ್ಲಿ ಹೊಸ ಜೀವನ ಹಾಗೂ ಚೈತ್ರದ ಪ್ರೇಮಾಂಜಲಿ ಸಿನಿಮಾದ ಹಾಡುಗಳನ್ನು ಬಳಕೆ ಮಾಡಿಕೊಳ್ಳಲಾಗಿತ್ತು. ಈ ಹಾಡುಗಳ ಹಕ್ಕನ್ನು ಲಹರಿ ಆಡಿಯೋ ಹೊಂದಿತ್ತು. ಆದ್ರೆ ಅದರ ಅನುಮತಿ  ಇಲ್ಲದೇ ಹಾಡನ್ನು ಬಳಸಿಕೊಂಡಿದ್ದಕ್ಕಾಗಿ ಕಂಪನಿ ದೂರು ನೀಡಿತ್ತು.
 
ಇನ್ನು ಈ ಹಾಡುಗಳನ್ನು ಬಳಸಿಕೊಂಡಿದಕ್ಕಾಗಿ ನಮಗೆ ಚಿತ್ರ ಬಿಡುಗಡೆಯಾಗಿನಿಂದ ದಿನಕ್ಕೆ ಸುಮಾರು 3 10 ಕ್ಷ ರೂಪಾಯಿಯಂತೆ 3.5ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಲಹರಿ ಆಡಿಯೋ ಹೇಳಿದೆ. ಹಾಗಾಗಿ ಸೂರಿ ಈಗ ವಿಧಿಯಿಲ್ಲದೇ ಪರಿಹಾರ ನೀಡುವಂತಾಗಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments