Webdunia - Bharat's app for daily news and videos

Install App

ಚಿನ್ನಾರಿ ಮುತ್ತನ ಅದೃಷ್ಟದ ವರ್ಷವಾಗಲಿದೆಯೇ 2015 ?

Webdunia
ಸೋಮವಾರ, 13 ಏಪ್ರಿಲ್ 2015 (11:15 IST)
ಕನ್ನಡ ಬಿಗ್ ಬಾಸ್ ಮೊದಲ ಅವತರಣಿಕೆಯಲ್ಲಿ ಯಶಸ್ವಿಯಾದ ನಟ ವಿಜಯ್ ರಾಘವೇಂದ್ರ. ಕನ್ನಡ ಚಿತ್ರಪ್ರೇಮಿಗಳು ಅತ್ಯಂತ ಪ್ರೀತಿಯಿಂದ ಚಿನ್ನಾರಿ ಮುತ್ತ ಎಂದು ಕರೆಯುವುದರಿಂದ ಅವರು ಚಿನ್ನಾರಿಮುತ್ತ ವಿಜಯ್ ರಾಘವೇಂದ್ರ ಎಂದೇ ಈಗ ತಮ್ಮ ಹೆಸರನ್ನು ಮರುನಾಮಕರಣ ಮಾಡಿಕೊಂಡಿದ್ದಾರೆ. 2015 ರಲ್ಲಿ ಈಗ ಈ ನಟ ಅತ್ಯುತ್ತಮ ರೀತಿಯಲ್ಲಿ ವಿಶೇಷವಾಗಿ ತಮ್ಮ ಭವಿಷ್ಯ ಉಜ್ವಲ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದಾರೆ.


 
ಈ ನಟ ಬಾಲನಟರಾಗಿ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು. ವಿಶಿಷ್ಟವಾದ ಕಂಠಸಿರಿಯನ್ನು ಪಡೆದಿರುವ ವಿಜಯ್ ರಾಘವೇಂದ್ರ ಅವರು ಚಿನ್ನಾರಿ ಮುತ್ತ ಮತ್ತು ಕೊಟ್ರೇಶಿ ಕನಸು ಚಿತ್ರದಲ್ಲಿ ನಟಿಸಿದ್ದಾರೆ. ಹೇಗಿದ್ದ ಹೇಗಾದ ಗೊತ್ತ ನಮ್ಮ ಚಿನ್ನಾರಿ ಮುತ್ತ ಹಾಡು ಇಂದಿಗೂ ಮರೆಯದಂತಹ ಗೀತೆಯಾಗಿದೆ. ಆ ಬಳಿಕ ಅವರು 'ನಿನಗಾಗಿ' ಎನ್ನುವ ಚಿತ್ರದ ಮೂಲಕ ರಾಧಿಕ ಕುಮಾರ ಸ್ವಾಮಿ ಅವರ ಜೊತೆ  ಹೀರೋ ಆಗಿ ಎಂಟ್ರಿ ಆದರು.
 
ಆ ಬಳಿಕ ಅನೇಕ ಚಿತ್ರಗಳಲ್ಲಿ ನಟಿಸಿದ ಈ ಪ್ರತಿಭಾವಂತ ನಟ ಗೆದ್ದಿದ್ದು  ಬಹಳ ಕಡಿಮೆ. ಈಗ ಅವರ ಕಾಲ ಚೆನ್ನಾಗಿದೆ  ಎಂದೇ ಹೇಳಬಹುದು. ಕೈತುಂಬಾ ಅವಕಾಶಗಳನ್ನು ಪಡೆದಿರುವ ವಿಜಯ್ ರಾಘವೇಂದ್ರ ಅವರ  ಅನೇಕ  ಚಿತ್ರಗಳು ಈ ವರ್ಷ ಬಿಡುಗಡೆ ಆಗಲಿದೆ. ಒಟ್ಟಾರೆ ಈ ವರ್ಷ ಅವರ ತಾರ ಬದುಕನ್ನು ಅದೃಷ್ಟದೇವಿ ಉಜ್ವಲ ಮಾಡಲೆಂಬುದೆ ನಮ್ಮ ಹಾರೈಕೆ.  

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments