Webdunia - Bharat's app for daily news and videos

Install App

ರಸ್ತೆಗೆ ಶಂಕರ್ ನಾಗ್ ಹೆಸರಿಡಲು ಅಸ್ತು ಎಂದ ಬಿಬಿಎಂಪಿ

Webdunia
ಮಂಗಳವಾರ, 26 ಮೇ 2015 (10:13 IST)
ಶಂಕರ್ ನಾಗ್ ಅವರ ಹೆಸರನ್ನು ನೂರಾರು ಆಟೋ ಚಾಲಕರು ತಮ್ಮ ಆಟೋ ಮೇಲೆ ಜೀವಂತವಾಗಿಸಿಟ್ಟುಕೊಂಡಿದ್ದಾರೆ. ಅವರು ದೇಹ ಇಲ್ಲದೆ ಇದ್ದರೂ ಅವರ ಆತ್ಮ ಆಟೋಚಾಲಕರ ಹೃದಯದಲ್ಲಿ ಮತ್ತು ಅವರ ಆಟೋಗಳ ಮೇಲೆ ಚಿರಂತನವಾಗಿದೆ ಎಂದೇ ಹೇಳ ಬಹುದಾಗಿದೆ. ಈಗ ದಿವಂಗಂತ ಶಂಕರ್ ನಾಗ್ ಅವರ ಹೆಸರನ್ನು ರಸ್ತೆಗೆ ನಾಮಕರಣ ಮಾಡಲು ಬೃಹತ್ ಮಹಾನಗರ ಪಾಲಿಕೆ ನಿರ್ಧಾರ ಮಾಡಿದೆ. ಹೊಸೂರಿನಿಂದ ಬೇಗೂರು ಮಾರ್ಗವನ್ನು ದಿವಂಗತ ಶಂಕರ್ ನಾಗ್ ಅವರ ಹೆಸರನ್ನು ನೀಡಲು ನಿರ್ಧಾರ ಮಾಡಿದೆ ಬಿಬಿಎಂಪಿ. 
ಪ್ರಸ್ತುತ ಆ ರಸ್ತೆಯನ್ನು ಮಣಿಪಾಲ್ ಕಂಟ್ರಿ ರಸ್ತೆ ಎನ್ನುವ ಹೆಸರಿನಿಂದ ಕರೆಯಲಾಗುತ್ತಿದೆ. ಈ ರಸ್ತೆ ಕಾರ್ಮಿಕರ ಪ್ರಾವಿಡೆಂಟ್ ಫಂಡ್ ಸ್ಥಳೀಯ ಆಫೀಸ್ ನಿಂದ ಹಿಡಿದು ಹೊಸೂರ್ ರಸ್ತೆಗೆ ಮತ್ತು ಬೇಕುರ್ ಲೇಕ್ ಬಳಿ ಸೇರ್ಪಡೆ ಆಗುತ್ತದೆ. ಇದು ನೈಸ್ ರಸ್ತೆಯ ಸಮಾನಂತರವಾಗಿದೆ. 
 
ಈ ಹೆಸರನ್ನು  ಇನ್ನು 30 ದಿನಗಳಲ್ಲಿ ಅಧಿಕೃತಗೊಳಿಸಲಾಗುವುದು. ಈ ಮೊದಲು ಎಂ ಜಿ ರಸ್ತೆಯಲ್ಲಿರುವ ಥಿಯೇಟರ್ ಗೆ ಬಿಬಿಎಂಪಿ ಶಂಕರ್ ನಾಗ್ ಚಿತ್ರಮಂದಿರ ಎನ್ನುವ ಹೆಸರನ್ನು ನೀಡಿದ್ದು ಎಲ್ಲರಿಗೂ ಗೊತ್ತೇ ಇದೆ. ಬೊಮ್ಮನಹಳ್ಳಿಯ ಪುಟ್ಟ ಅಡ್ಡರಸ್ತೆಗೆ ಶಂಕರ್ ನಾಗ್ ರಸ್ತೆ ಎಂದು ಸ್ಥಳೀಯರು ಕರೆದಿದ್ದರು. ಆದರೆ ಅದು ಅಧಿಕೃತವಾಗಿರಲಿಲ್ಲ. ಈಗ  ಅಧಿಕೃತವಾಗಿ ಸರ್ಕಾರಿ ದಾಖಲೆಗಳಲ್ಲಿ ಈ ಹೆಸರು ಸೇರ್ಪಡೆ ಆಗುತ್ತಿದೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments