Webdunia - Bharat's app for daily news and videos

Install App

ಅನುಷ್ಕಾಗೆ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವ ಆಸೆಯಂತೆ..!

Webdunia
ಗುರುವಾರ, 18 ಡಿಸೆಂಬರ್ 2014 (09:44 IST)
ಪ್ರಸಿದ್ಧ ನಟಿ ಸಾವಿತ್ರಿಯಂತೆ ತಾನು ಹೆಸರು ಪಡೆಯಬೇಕು ಎನ್ನುವಾಸೆ ಹೊಂದಿದ್ದಾಳೆ ನಟಿ ಅನುಷ್ಕ ಶೆಟ್ಟಿ.ಆಕೆ ತಾನು ಅಭಿನಯಿಸಿದ ಅರುಂಧತಿ ಚಿತ್ರದ ಮೂಲಕ  ತಾನೆಂತಹ ನಟಿ ಎನ್ನುವುದನ್ನು ಪ್ರಕಟಮಾಡಿದ್ದಾಳೆ. ಆದರೆ ಇಷ್ಟೆಲ್ಲಾ ಆಸೆ ಹೊಂದಿದ್ದರು ಅನುಷ್ಕ ಮದುವೆ ಮಾಡಿಕೊಳ್ಳುವತ್ತ ಚಿತ್ತ ನೆಟ್ಟಿದ್ದಾಳೆ ಎನ್ನುವುದು ಸಹ ಎಲ್ಲರಿಗೂ ಗೊತ್ತೇ ಇದೆ. ಆದರೆವ್ ಇವುಗಳ ನಡುವೆ ಈಕೆಗೆ ಭಾರತೀಯ ಮಹಾನ್ನ್ ಕಲಾವಿದೆ ಸಾವಿತ್ರಿಯಂತೆ ಜನರ ಮನದಲಿ ಶಾಶ್ವತವಾಗಿ ನಿಲ್ಲ ಬೇಕು ಎನ್ನುವ ಕನಸು ನೆರವೇರುತ್ತದೆಯೇ ಎನ್ನುವುದೇ ಈಗ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ ಆಗಿದೆ. 
ಒಂದೊಂದು ಸೀಜನ್ ನಲ್ಲಿ ಒಬ್ಬೊಬ್ಬ ನಟಿ ಗೆಲುವನ್ನು ಪಡೆಯುತ್ತಿದ್ದಾರೆ, ಆದರೆ ತಾನು ಮಾತ್ರ ಸಮವಾಗಿ ತಗೊಂಡಿದ್ದೀನಿ ಸೋಲು ಗೆಲುವನ್ನು. ಯಾವುದೇ ಒಂದು ಗೆಲುವು ಒಬ್ಬರಿಂದ ಪಡೆಯುವಂಹುದಲ್ಲ, ಇದು ಎಲ್ಲರ ಶ್ರಮದ ಫಲ ಎಂದು ಹೇಳಿದ್ದಾಳೆ ಈ ಚೆಲುವೆ. ಅಂದಿನ ಕಲಾವಿದೆಯರಾದ ಸಾವಿತ್ರಿ, ವಾಣಿಶ್ರೀ, ಜಯಸುಧ, ಈಗಲೂ ಸಹಿತ ಎಲ್ಲರ ಮನದಲ್ಲಿ ಹಿರಿ ಕಿರಿಯರೆನ್ನದೆ ಚಿರಸ್ಥಾಯಿ ಆಗಿದ್ದಾರೆ. ಅವರು ಮಾಡಿದ ಪಾತ್ರಗಳು ಈ ರೀತಿಯ ಒಂದು ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ಹೇಳಿದ್ದಾಳೆ ಅನುಸ್ವೀಟಿ. ಭವಿಷ್ಯದಲ್ಲಿ ತಾನು ಸಹಿತ ಈ ರೀತಿ ಜನಮಾನಸದಲ್ಲಿ ಸದಾ ಉಳಿಯುವ  ನಟಿ ಆಗ ಬೇಕು ಎಂದು ತನ್ನಕನಸನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾಳೆ ಚೆಲುವೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments