Webdunia - Bharat's app for daily news and videos

Install App

ಅನುಷ್ಕಾಗೆ ಇಳಯರಾಜ ಅಂದ್ರೆ ಸಖತ್....?!

Webdunia
ಬುಧವಾರ, 1 ಏಪ್ರಿಲ್ 2015 (10:16 IST)
ಚಿಕ್ಕಂದಿನಿಂದ ಸಂಗೀತ ಸಾಮ್ರಾಟ್ ಇಳಯರಾಜ ಅವರ ಅಭಿಮಾನಿ ನಾನು ಎಂದು ಹೇಳಿದ್ದಾಳೆ ಅನುಷ್ಕ ಸ್ವೀಟಿ.ತಮಿಳು, ತೆಲುಗು ಭಾಷೆಗಳಲ್ಲಿ ಲೀಡಿಂಗ್ ನಟಿಯಾಗಿ ತನ್ನ ವೃತ್ತಿ ಬದುಕನ್ನು ಉಜ್ವಲ ಮಾಡಿಕೊಂಡಿರುವ ಈ ಸುರಸುಂದರಿ ಅನುಷ್ಕ ಇತ್ತೀಚಿನ ಚಿತ್ರ ರುದ್ರಮದೇವಿಯಲ್ಲಿ ಇಳಯರಾಜ ಅವರ ಸಂಗೀತ ನಿರ್ದೇಶನವಿದೆ. 
ಕಳೆದವಾರ ವಾರಂಗಲ್‌ನಲ್ಲಿ ಈ ಚಿತ್ರದ ಆಡಿಯೋ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಇಳಯರಾಜ ಹಾಜರಾಗಲಿಲ್ಲ. ಆದರೂ ಸಹ ಅವರನ್ನು ಹೆಚ್ಚು ಬಾರಿ ನೆನಪಿಸಿಕೊಂಡರು ಅಲ್ಲಿದ್ದವರು. ಈ ಹಿನ್ನೆಲೆಯಲ್ಲಿ ಅನುಷ್ಕಾ ಮತ್ತೆ ಮತ್ತೆ ಹೇಳಿ ತನ್ನ ಅಭಿಮಾನವನ್ನು ಆಕೆ ವ್ಯಕ್ತ ಪಡಿಸಿದಳು. ಬಳಿಕ ಇಳಯರಾಜ ಅವರನ್ನು ನೋಡಲೆಂದು ತಾನು ಸೋಮವಾರ ಹೈದರಾಬಾದ್‌‌ನಿಂದ ಚೆನ್ನೈಗೆ ಬಂದು ನಗರದ ಪ್ರಸಾದ್ ಸ್ಟುಡಿಯೋದಲ್ಲಿ ರುದ್ರಮದೇವಿಯ ರೀರೆಕಾರ್ಡಿಂಗ್‌ನಲ್ಲಿ ಬ್ಯುಸಿಯಾಗಿದ್ದ ಇಳಯರಾಜ ಅವರನ್ನು ಭೇಟಿ ಆದಳಂತೆ ಈ ಭಾಮೆ. 
 
ಅವರಿಗೆ ಹೂ ಗುಚ್ಛ ನೀಡಿ ತನ್ನ ಖುಷಿಯನ್ನು ಹಂಚಿಕೊಂಡಳು. ತಾನು ಈವರೆಗೂ ಹಲವಾರು ಚಿತ್ರಗಳಲ್ಲಿ ನಟಿಸಿದ್ದರೂ ಸಹಿತ ಇಳಯರಾಜ ಸಂಗೀತ ನಿರ್ದೇಶನ ಇರುವಂತಹ ರುದ್ರಮದೇವಿಯಲ್ಲಿ ನಟಿಸುವುದು ಅತ್ಯಂತ ಖುಷಿಯ ಸಂಗತಿ ಎಂದು ಈ ಸಮಯದಲ್ಲಿ ಹೇಳಿದ್ದಾಳೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments