Webdunia - Bharat's app for daily news and videos

Install App

ಅಂಬರೀಷ ಚಿತ್ರದಲ್ಲಿ ನಟಿಸಿದ ಅಂಬರೀಷ್...

Webdunia
ಗುರುವಾರ, 24 ಏಪ್ರಿಲ್ 2014 (11:50 IST)
ಅನಾರೋಗ್ಯದ ಕಾರಣದಿಂದ ಸಿಂಗಾಪೂರ್ ಗೆ ತೆರಳಿದ್ದ ಡಾ. ಅಂಬರೀಶ್ ದಿ ರೆಬಲ್ ಸ್ಟಾರ್. ಕರ್ನಾಟಕ ವಸತಿ ಸಚಿವ ಅಂಬರೀಶ್ ಈಗ ತಾವು ಅರ್ಧದಲ್ಲಿ ನಿಲ್ಲಿಸಿದ್ದ ಅಂಬರೀಶ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ. ಚಿತ್ರವನ್ನು ಮಹೇಶ್ ಸುಖಧರೆ ನಿರ್ದೇಶನ ಮಾಡುತ್ತಿದ್ದಾರೆ. ಅಂಬರೀಶ ಚಿತ್ರಕ್ಕೆ ಸಂಬಂಧಪಟ್ಟಂತೆ ಅಂತಿಮ ಹಂತದ ಕೆಲಸಗಳು ನಡೆಯ ಬೇಕಿದೆ. ಡಾ. ಅಂಬಿ ತಮ್ಮ ಭಾಗ ಚಿತ್ರೀಕರಣ ಪೂರ್ಣ ಮಾಡಿದ್ದಾರೆ.

ಈ ಚಿತ್ರಕ್ಕೆಂದು ಅವರು ಬಿಟ್ಟಿದ್ದ ಮೀಸೆಯನ್ನು ಯಾವ ಕಾರಣಕ್ಕೂ ಶೇವ್ ಮಾಡಿರಲಿಲ್ಲ. 50 ಕ್ಕೂ ಅಧಿಕ ದಿನಗಳ ಆ ಮೀಸೆಯನ್ನು ಕಾಪಾಡಿಕೊಂಡಿದ್ದು ತಮ್ಮ ಬಹುನಿರೀಕ್ಷಿತ ಚಿತ್ರ ಅಂಬರೀಶಕ್ಕೆ.  ಸಿಂಗಾಪೂರ್ ನಿಂದ ಬಂಡ ಬಳಿಕ ಅಂಬಿ ಅವರು ಮಂಡ್ಯದಲ್ಲಿ ರಮ್ಯ ಪರವಾಗಿ ಹಾಗು ಬೆಂಗಳೂರು   ದಕ್ಷಿಣ ಕ್ಷೇತ್ರದ ಅಭ್ಯರ್ಥಿ ನಂದನ್  ನಿಲೇಕಣಿಗಾಗಿ   ಪ್ರಚಾರ ನಡೆಸಿದರು ಲೋಕಸಭಾ ಚುನಾವಣೆಗಾಗಿ.

ಇದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಚಿತ ರಾಮ್,  ತುಳಸಿ, ಶರತ್ ಲೋಹಿತಾಶ್ವ ಮುಂತಾದವರು ನಟಿಸಿದ್ದಾರೆ. ಸತ್ಯನಾರಾಯಣ ಕ್ಯಾಮರ, ಚಿಂತನ ಡೈಲಾಗ್ , ರವಿವರ್ಮ ಸಾಹಸ ಈ ಚಿತ್ರಕ್ಕಿದೆ.  

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments