Webdunia - Bharat's app for daily news and videos

Install App

ಸತ್ಯ ಕತೆ ಹೇಳಲಿದ್ದಾರೆ ಹೆಂಗಳೆಯರ ಮೆಚ್ಚಿನ ನಟಿ ಶ್ರುತಿ!

Webdunia
ಶುಕ್ರವಾರ, 7 ಜುಲೈ 2017 (11:20 IST)
ಬೆಂಗಳೂರು: ಬಿಗ್ ಬಾಸ್ ಮುಗಿಸಿ ಬಂದ ಮೇಲೆ ಕಿರುತೆರೆಯತ್ತ ವಾಲಿರುವ ನಟಿ ಶ್ರುತಿ ಈಗಾಗಲೇ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಜಾ ಭಾರತ ತೀರ್ಪುಗಾರರಾಗಿ ಬ್ಯುಸಿಯಾಗಿದ್ದರು. ಇದೀಗ ಹೊಸದೊಂದು ಶೋ ನಡೆಸಿಕೊಡಲು ಸಿದ್ಧರಾಗಿದ್ದಾರೆ.


ಈ ಬಾರಿ ಉದಯ ಟಿವಿಗಾಗಿ. ‘ಸತ್ಯ ಕತೆ’ ಎಂಬ ರಿಯಾಲಿಟಿ ಶೋ ಒಂದನ್ನು ಶ್ರುತಿ ನಡೆಸಿಕೊಡಲಿದ್ದಾರೆ. ಅಂದ ಹಾಗೆ ಇದು ಸತ್ಯ ಕತೆಗಳ, ಸಮಸ್ಯೆಗಳ ಅನಾವರಣಗೊಳಿಸುವ ವೇದಿಕೆಯಾಗಲಿದೆಯಂತೆ.

ಶ್ರುತಿ ಈ ಶೋನಲ್ಲಿ ಒಂಥರಾ ಮಧ್ಯಸ್ಥಿಕೆ ಮಾಡುವ ಕೆಲಸ ಮಾಡಲಿದ್ದಾರೆ. ಹಿಂದೆ ಜೀ ಕನ್ನಡ, ಸುವರ್ಣ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದ ಕತೆಯಲ್ಲಿ ಜೀವನ ಎಂಬಂತಹ ರಿಯಾಲಿಟಿ ಶೋ ಹೋಲಿಕೆ ಈ ಸತ್ಯ ಕತೆ ಶೋ ವಿವರಣೆ ಕೇಳಿದರೆ ಹೋಲಿಕೆಯಾಗುತ್ತಿದೆ. ಏನೇ ಆಗಲಿ, ಈಗಾಗಲೇ ಪ್ರೋಮೋ ಉದಯ ಟಿವಿಯಲ್ಲಿ ವೀಕ್ಷಕರ ಗಮನಸೆಳೆಯುತ್ತಿದೆ.

ಇದನ್ನೂ ಓದಿ.. ಪಾಕಿಸ್ತಾನದ ವಿರುದ್ಧ ಮ್ಯಾಚ್ ಫಿಕ್ಸಿಂಗ್ ದೂರು ನೀಡಿದ ಭಾರತ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments