Webdunia - Bharat's app for daily news and videos

Install App

ಅಮ್ಮ ಮತ್ತು ನಾನು ಒಂದೇ ಸ್ಕೂಲಲ್ಲಿ ಓದಿದ್ದು: ಸುಮನ್

Webdunia
ಮಂಗಳವಾರ, 6 ಡಿಸೆಂಬರ್ 2016 (12:04 IST)
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಹೃದಯಾಘಾತದಿಂದ ಸಾವಪ್ಪಿದ ಬಗ್ಗೆ ಹಿರಿಯ ನಟ ಸುಮನ್ ಕಣ್ಣೀರು ಮಿಡಿದಿದ್ದಾರೆ. ಆಸ್ಪತ್ರೆಯಿಂದ ಅವರು ಪರಿಪೂರ್ಣ ಆರೋಗ್ಯದಿಂದ ಹಿಂತಿರುಗುತ್ತಾರೆ ಎಂದು ಭಾವಿಸಿದ್ದೆವು. ಆದರೆ ಈ ರೀತಿ ಜರುಗಿದ್ದು ತುಂಬಾ ದುಃಖಕರ ಎಂದಿದ್ದಾರೆ. ಅವರು ಮತ್ತು ನಾನು ಚೆನ್ನೈನ ಚರ್ಚ್ ಪಾರ್ಕ್ ಸ್ಕೂಲಲ್ಲಿ ಓದಿದ್ದು.
 
ನಾನು ಥರ್ಡ್ ಸ್ಟ್ಯಾಂಡರ್ಡ್ ಓದುತ್ತಿದ್ದಾಗ ಜಯಲಲಿತಾ ಸೀನಿಯರ್. ಅವರು ಶೂಟಿಂಗ್‌ಗೆ ಹೋಗುವುದನ್ನು ನನಗೆ ಇನ್ನೂ ಚೆನ್ನಾಗಿ ಜ್ಞಾಪಕ ಇದೆ ಎಂದು ಸುಮಲ್ ನೆನಪಿಸಿಕೊಂಡಿದ್ದಾರೆ. 
 
ನಟಿಗಿಂತಲೂ ಅವರು ಒಳ್ಳೇ ಡಾನ್ಸರ್ ಆಗಿ ಜಯಲಲಿತಾ ಗುರುತಿಸಿಕೊಂಡಿದ್ದರು. ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದಿದ್ದರೂ ರಾಜಕೀಯಕ್ಕೆ ಬಂದು ಸಕ್ಸಸ್ ಆದರು. ಈ ಪಯಣದಲ್ಲಿ ಸಾಕಷ್ಟು ಅವಮಾನಗಳಾದರೂ ಭರಿಸಿ ಜನರ ಪ್ರೀತಿ ಗಳಿಸಿ ಮಾಸ್ ಲೀಡರ್ ಆದರು. 
 
ಬಡವರಿಗೆ ವಿಶೇಷ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಮ್ಮ ಎಂದು ಕರೆಸಿಕೊಂಡರು. ಮುಖ್ಯವಾಗಿ ಅಮ್ಮ ಕ್ಯಾಂಟೀನ್ ಬಡವರ ಹೃದಯದಲ್ಲಿ ಭದ್ರ ಸ್ಥಾನ ಗಿಟ್ಟಿಸುವಲ್ಲಿ ಸಹಾಯವಾಯಿತು ಎಂದು ಸುಮನ್ ನೆನಪಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Shruti Haasan, ಚೆನ್ನೈಗೆ ಸೋಲಾಗುತ್ತಿದ್ದ ಹಾಗೇ ಬಿಕ್ಕಿ ಬಿಕ್ಕಿ ಅತ್ತ ಸ್ಟಾರ್ ನಟಿ, Video Viral

Ranya Rao: ಗೋಲ್ಡ್ ರಾಣಿ ರನ್ಯಾ ರಾವ್ ಪರಿಸ್ಥಿತಿ ಏನಾಗಿದೆ ನೋಡಿ: ಶಾಕಿಂಗ್ ಸುದ್ದಿ

ಎರಡೇ ವಾರದ ಹಿಂದೆ ಪಹಲ್ಗಾಮ್ ಸ್ಥಿತಿ ಹೀಗಿತ್ತು : ಭಯಾನಕ ಸತ್ಯ ಬಿಚ್ಚಿಟ್ಟ ಗಣೇಶ್ ಕಾರಂತ್

Pahalgam Terror Attack:ಪಾಕ್‌ನ ನಟ-ನಟಿಯರಿಗೂ ತಟ್ಟಿದ ಬಿಸಿ, ಫವಾದ್ ಖಾನ್ ಸಿನಿಮಾಕ್ಕಿಲ್ಲ ಬಿಡುಗಡೆ ಭಾಗ್ಯ

ಅಣ್ಣಾವ್ರ ಬರ್ತ್ ಡೇ: ಸಮಾಧಿಗೆ ಕುಟುಂಬಸ್ಥರಿಂದ ಪೂಜೆ, ಯಾರೆಲ್ಲಾ ಬಂದಿದ್ರು ನೋಡಿ

ಮುಂದಿನ ಸುದ್ದಿ
Show comments