Webdunia - Bharat's app for daily news and videos

Install App

ನಟ ಧನುಶ್`ಗೆ ಮದ್ರಾಸ್ ಹೈಕೋರ್ಟ್`ನಿಂದ ಬಿಗ್ ರಿಲೀಫ್

Webdunia
ಶುಕ್ರವಾರ, 21 ಏಪ್ರಿಲ್ 2017 (22:33 IST)
ಧನುಶ್ ತಮ್ಮ ಮಗನೆಂದು ಹೇಳಿಕೊಂಡು 60 ಸಾವಿರ ರೂ. ಜೀವನಾಂಶ ಕೊಡಿಸುವಂತೆ ಮೇಲೂರ್ ಕೋರ್ಟ್`ನಲ್ಲಿ ವೃದ್ಧ ದಂಪತಿ ಹೂಡಿದ್ದ ದಾವೆಯನ್ನ ಮದ್ರಾಸ್ ಹೈಕೋರ್ಟ್ ವಜಾ ಮಾಡಿದೆ. ದಾವೆ ವಜಾಗೆ ಕೋರಿ ಧನುಶ್ ಸಲ್ಲಿಸಿದ್ದ ಅರ್ಜಿಯನ್ನ ಕೋರ್ಟ್ ಪುರಸ್ಕರಿಸಿದೆ.

ಕೆ, ಕತ್ತಿರೇಶನ್(65) ಮತ್ತು ಕೆ.ಮೀನಾಕ್ಷಿ(53) ಎಂಬುವವರು ಧನುಶ್ ನಮ್ಮ ಮಗ. 2002ರಲ್ಲಿ ಸ್ಕೂಲ್ ಬಿಟ್ಟು ಸಿನಿಮಾ ನಟನೆ ಹುಚ್ಚಿನಿಂದ ಚೆನ್ನೈಗೆ ಬಂದಿದ್ದ. ತನ್ನ ಕಲೈಚೆಲ್ವನ್ ಹೆಸರನ್ನ ಧನುಶ್ ಎಂದು ಬದಲಿಸಿಕೊಂಡಿದ್ದಾನೆ. ನಾವು ಅವನ ಹೆತ್ತ ತಂದೆ-ತಾಯಿಯಾಗಿದ್ದು, ತಿಂಗಳಿಗೆ 60 ಸಾವಿರ ಜೀವನಾಂಶ ಕೊಡಿಸಬೇಕೆಂದು ಕೋರಿದ್ದರು.

ಇದಕ್ಕೆ ಪ್ರತಿಯಾಗಿ ದಾಖಲೆ ಸಲ್ಲಿಸಿದ್ದ ಧನುಶ್, ಕೃಷ್ಣಮೂರ್ತಿ ಮತ್ತು ಕೆ. ವಿಜಯಲಕ್ಷ್ಮೀ ಮಗನಾಗಿ 1983, ಜುಲೈ 28ರಂದು ಜನಿಸಿದ್ದೇನೆ. ವೆಂಗದೇಶ ಪ್ರಭು ಎಂದು ನನಗೆ ಹೆಸರಿಟ್ಟರು. ಬಳಿಕ ಅದನ್ನ ಧನುಶ್ ಕೆ ರಾಜಾ ಎಂದು ಬದಲಿಸಿದರು. ನನ್ನ ಬಳಿ ಹಣ ಸುಲಿಗೆ ಮಾಡಲು ಈ ವೃದ್ಧ ದಂಪತಿಯನ್ನ ದಾಳವಾಗಿ ಬಳಸುತ್ತಿದ್ದಾರೆ. ನನ್ನ ಪ್ರೈವೆಸಿ ದೃಷ್ಟಿಯಿಂದ ಡಿಎನ್`ಎ ಪರೀಕ್ಷೆ ನಡೆಸುವುದು ಸೂಕ್ತವಲ್ಲ ಎಂದು ವಾದಿಸಿದ್ದರು.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Sonu Nigam: ಗಾಯಕ ಸೋನು ನಿಗಮ್‌ಗೆ ಬಿಗ್‌ ರಿಲೀಫ್‌, ಹೈಕೋರ್ಟ್‌ ಹೇಳಿದ್ದೇನು ನೋಡಿ

Jr NTR: ಎನ್‌ಟಿಆರ್‌ಗೆ ಅರಸಿ ಬಂದ ಬಿಗ್ ಬಾಲಿವುಡ್ ಆಫರ್‌, ಇಲ್ಲಿದೆ ಅಪ್ಡೇಟ್ಸ್‌

Chaitra Kundapur: ಎರಡು ಕ್ವಾರ್ಟರ್ ಕೊಟ್ರೆ ದೇವರು ಅನ್ನುವವರು ನನ್ನ ತಂದೆ: ಚೈತ್ರಾ ಕುಂದಾಪುರ

Chaitra Kundapura: ಚೈತ್ರಾ ಕುಂದಾಪುರ ಓರ್ವ ಕಳ್ಳಿ, ಅವಳ ಗಂಡನೂ ಅಷ್ಟೇ: ತಂದೆಯಿಂದ ಗಂಭೀರ ಆರೋಪ

ರಾಷ್ಟ್ರ ವಿರೋದಿ ಹೇಳಿಕೆ, ಮಲಯಾಳಂ ನಟ ಅಖಿಲ್ ಮಾರಾರ್‌ ವಿರುದ್ಧ ಜಾಮೀನು ರಹಿತ ದೂರು ದಾಖಲು

ಮುಂದಿನ ಸುದ್ದಿ
Show comments