Webdunia - Bharat's app for daily news and videos

Install App

’ಆ ದಿನಗಳು’ ಚೇತನ್‌ ಅವರ ಈ ದಿನಗಳು

Webdunia
ಬುಧವಾರ, 21 ಡಿಸೆಂಬರ್ 2016 (13:04 IST)
ಆ ದಿನಗಳು ಚಿತ್ರದ ಮೂಲಕ ಇಡೀ ಕರ್ನಾಟಕ ಮನೆಮಾತಾದ ನಟ ಚೇತನ್. ಆಮೇಲೆ ಅವರು ಮೈನಾ ಚಿತ್ರದಲ್ಲಿನ ಅಮೋಘ ಅಭಿನಯ ಸಿನಿಮಾ ಪ್ರಿಯರನ್ನು ಸೆಳೆಯಿತು. ಅದಾದ ಬಳಿಕ ಅವರು ಸ್ವಲ್ಪ ಸೈಲೆಂಟ್ ಆದರು. ಅಂದ್ರೆ ಚಿತ್ರರಂಗದಿಂದ. ಉಳಿದಂತೆ ಅವರ ಸಾಮಾಜಿಕ ಸೇವೆ ಮುಂದುವರಿದಿದ್ದು, ಯಾವುದೇ ಸದ್ದಿಲ್ಲದಂತೆ.
 
ಇತ್ತೀಚೆಗೆ ಅವರು ಮಾಲೂರಿನ ಸರಕಾರಿ ಶಾಲೆಗೆ ಹೋಗಿ ಪಾಠ ಮಾಡಿ ಬಂದಿದ್ದಾರೆ. ಅದಾದ ಮೇಲೆ ಈಗ ಕೊಡಗಿನ ಅರಣ್ಯ ಪ್ರದೇಶದಿಂದ ಆದಿವಾಸಿಗಳನ್ನು ಒಕ್ಕಲೆಬ್ಬಿಸುತ್ತಿರುವ ಅರಣ್ಯ ಇಲಾಖೆ ಧೋರಣೆ ಬಗ್ಗೆ ಹೋರಾಟಕ್ಕೆ ನಿಂತಿದ್ದಾರೆ ಚೇತನ್. ಆದಿವಾಸಿ ಜನಾಂಗವನ್ನು ಸರಕಾರ ನಡೆಸಿಕೊಳ್ಳುತ್ತಿರುವ ಬಗ್ಗೆ ಅವರಿಗೆ ತೀವ್ರ ಬೇಸರವಿದೆ.
 
ಅವರ ಜೀವನ ತುಂಬಾ ದುಸ್ತರವಾಗಿದೆ. ಕಾಫಿ ಎಸ್ಟೇಟ್ ಮಾಲೀಕರು ಅವರಿಗೆ ಕನಿಷ್ಟ ದಿನಗೂಲಿಯನ್ನೂ ಕೊಡುತ್ತಿಲ್ಲ. ದುಡಿಮೆಗೆ ತಕ್ಕ ಪ್ರತಿಫಲ ಅವರಿಗೆ ಸಿಗುತ್ತಿಲ್ಲ. ಆದಿವಾಸಿಗಳ ನಂತರವೇ ನಾವೆಲ್ಲಾ. ಅವರಿಂದಲೇ ನಾವು. ಅವರ ಮೂಲಭೂತ ಹಕ್ಕುಗಳನ್ನು ಕಾಪಾಡಿ, ಅವರ ವಿರುದ್ಧದ ದೌರ್ಜನ್ಯವನ್ನು ತಡೆಯಿರಿ ಎಂದು ಸರಕಾರಕ್ಕೆ ತಮ್ಮ ಅಹವಾಲು ಕಳುಹಿಸಿದ್ದಾರೆ ಸ್ಯಾಂಡಲ್‌ವುಡ್ ನ ಹೊಸ ಚೇತನ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments