Webdunia - Bharat's app for daily news and videos

Install App

ರಾಷ್ಟ್ರಗೀತೆ: ಥಿಯೇಟರ್‌ನಲ್ಲಿ ನಡೆದ ಒಂದು ಸತ್ಯ ಘಟನೆ

Webdunia
ಶುಕ್ರವಾರ, 2 ಡಿಸೆಂಬರ್ 2016 (09:49 IST)
ಪ್ರದೀಪ್ ತನ್ಮಯ್
 
ಮೊನ್ನೆ ಬದ್ಮಾಶ್ ಚಿತ್ರ ನೋಡ್ಲಿಕ್ಕೆ ಎಂದಿನಂತೆ ನಮ್ ಲೋಕಲ್ ಥಿಯೇಟರ್ ಸಿದ್ದೇಶ್ವರಕ್ಕೆ ಹೋಗಿದ್ದೆ ಎಂದು ಇಲ್ದೆ ಇರೋ ಹೊಸದು ಎಂಬಂತೆ ರಾಷ್ಟಗೀತೆ ಹಾಕಿದ್ರು. ಮುಂದೆ ಅರ್ಧ ಜನ ಎದ್ದಿದ್ ನೋಡಿ ಏಳ್ಲ ಬೇಡ್ವ ಅಂತ ಹಿಂದೆ ಒಬ್ಬೊಬ್ರೆ ಎದ್ರು, ಮೂಲೆಲಿ ಕೂತ ಲವ್ವರ್ ಲೊಚ್ಗುಂಟ್ಕೊಂಡ್ ಕಾಟಾಚರಕ್ಕೆ ಎದ್ರು.
 
ಅಕ್ಕ ಪಕ್ಕ ಕೆಲವ್ರು ಮೊಬೈಲ್ ನೊಡ್ಕೊಂಡೆ ಎದ್ದು ಮೊಬೈಲ್ ನೋಡ್ಕೊಂಡೆ ನಿಂತ್ರು. ಕೆಲವ್ರು ಬೈಕೊತಿದ್ರು , ಇಬ್ರು ಕುಡ್ಕ್ರ ವಾದ ಹೀಗಿತ್ತು... ಲೇ ಅ*** ರಾಷ್ಟ್ರಗೀತೆ ಬೆಲೆ ಕೊಡ್ಲ ಅಂತ ,ಇನ್ನೊಬ್ಬ ಹೇ ಯಾವ್ ಬೋ* ಮಕ್ಳಿಗು ಬೆಲೆ ಕೊಟ್ ಏಳಲ್ಲ ಹೋಗ್ಲ ಅಂತ ಕೆಟ್ಟ ಬೆಂಗ್ಳೂರ್ ಭಾಷೆಲಿ ಬೈಯ್ಕೋಂಡ್ ಫಿಲ್ಮ್ ಹಾಕ್ಲ ......ಮಗ್ನೆ ಅಂತ ಕಿರ್ಚಾಡ್ದ..
 
ಸರಿ ಮುಗ್ಯೋ ಟೈಮ್ಗೆ ಹಿಂದೆ ತಿರುಗಿ ನೋಡ್ದೆ ಎದ್ದೋರ್ನ‌ ನೋಡಿ ಕೆಲವರು ಅಪಹಾಸ್ಯ ಮಾಡಿ ನಗ್ತಿದ್ರು .. ಈ ಸಂಪತ್ತಿಗೆ ಬೇಕ ರಾಷ್ಟ್ರಗೀತೆ ಥಿಯೇಟರ್ಗಳಲ್ಲಿ ..ಅಕ್ಷರಸಹ ಇದಕ್ಕಿಂತಲು ಕೆಟ್ಟ ಅಗೌರವ ನಡೆದಿರುವುದು ಇದೆ. ಇದು ಸತ್ಯಘಟನೆ ನಾನೇ ಸಾಕ್ಷಿ. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಪ್ರೀಕ್ವೆಲ್‌ ಚಿತ್ರೀಕರಣದ ವೇಳೆ ಮಗುಚಿದ ದೋಣಿ: ಅಪಾಯದಿಂದ ಪಾರಾದ ರಿಷಭ್‌ ಶೆಟ್ಟಿ ಮತ್ತು ತಂಡ

ಮೀಮ್ಸ್‌, ಟ್ರೋಲ್‌ಗಳು ನನ್ನನ್ನು ವ್ಯಾಖ್ಯಾನಿಸುವುದಿಲ್ಲ: ಕಾಲೆಳೆದ ನೆಟ್ಟಿಗರಿಗೆ ಬಿಪಾಶಾ ಕ್ಲಾಸ್‌

ಚಿತ್ರರಂಗದಿಂದ ಬ್ಯಾನ್ ಆಗಿದ್ದಕ್ಕೆ ಈ ಸ್ಟಾರ್ ನಟನ ಮೊರೆ ಹೋದ ಮಡೆನೂರು ಮನು

Sanjay Kapur: ವಿಮಾನ ಅಪಘಾತಕ್ಕೆ ಸಂತಾಪ ಸೂಚಿಸಿದ ಬೆನ್ನಲ್ಲೇ ಕರೀಷ್ಮಾ ಕಪೂರ್ ಮಾಜಿ ಪತಿ ಸಾವು

Air India Flight Crash: ದುರ್ಘಟನೆಯಿಂದ ಹೃದಯ ಒಡೆದಿದೆ, ಬಾಲಿವುಡ್‌ ನಟ, ನಟಿಯರು ಭಾವುಕ

ಮುಂದಿನ ಸುದ್ದಿ
Show comments