Select Your Language

Notifications

webdunia
webdunia
webdunia
webdunia

ಸಂಜು ವೆಡ್ಸ್ ಗೀತ 2 ಕ್ಕೆ ಶ್ರೀನಗರ ಕಿಟ್ಟಿ ಇಲ್ಲ ... ನಾಗ ಶೇಖರ್ ಬಂದಿದ್ದಾರೆ...!

ಸಂಜು ವೆಡ್ಸ್ ಗೀತ 2 ಕ್ಕೆ ಶ್ರೀನಗರ ಕಿಟ್ಟಿ ಇಲ್ಲ ... ನಾಗ ಶೇಖರ್ ಬಂದಿದ್ದಾರೆ...!
, ಶುಕ್ರವಾರ, 28 ಮಾರ್ಚ್ 2014 (09:47 IST)
PR
ಸಂಜು ವೆಡ್ಸ್ ಗೀತ ಸ್ಯಾಂಡಲ್ ವುಡ್ನಲ್ಲಿ ಸಾಕಷ್ಟು ಸಂಚಲನ ಉಂಟು ಮಾಡಿದ್ದ ಸಿನಿಮಾ. ಶ್ರೀನಗರ ಕಿಟ್ಟಿ ಮತ್ತು ರಮ್ಯ ಈ ಚಿತ್ರಕ್ಕೆ ಜೀವ ತುಂಬಿದ್ದರು. ಚಿತ್ರವೂ ಕಾಣದ ಪ್ರೇಕ್ಷಕರ ಮನದಲ್ಲಿ ಮರೆಯಲಾಗದಂತಹ ಅನುಭವ ನೀಡಿದ್ದು ಸುಳ್ಳಲ್ಲ . ಆದರೆ ಇತ್ತಿಚೆ ಈ ಚಿತ್ರದ ಎರಡನೇ ಭಾಗವನ್ನು ನಿರ್ಮಿಸಲಾಗುವುದು ಎನ್ನುವ ಸುದ್ದಿ ಎಲ್ಲೆಡೆ ಹರಡಿತ್ತು.

ಇದಕ್ಕೆ ಸಂಬಂಧಪಟ್ಟಂತೆ ಹೇಳುವುದಾದರೆ ಮೊದಲ ಅವತರಣಿಕೆಯಲ್ಲಿ ಮುಖ್ಯ ಪಾತ್ರಧಾರಿಗಳಾಗಿದ್ದ ಶ್ರೀನಗರ ಕಿಟ್ಟಿ ತಾನು ಇದರ ಎರಡನೇ ಭಾಗ ಬಿಡುಗಡೆ ಆದರೆ ಖಂಡಿತ ಸಿನಿಮಾದಲ್ಲಿ ನಟಿಸಲಾರೆ ಎನ್ನುವ ಮಾತನ್ನು ಶ್ರೀನಗರ ಕಿಟ್ಟಿ ಈ ಮೊದಲೇ ಅವರ ಆಪ್ತ ವರ್ಗದವರ ಮುಂದೆ ಹೇಳಿದ್ದರು.

Share this Story:

Follow Webdunia kannada