Webdunia - Bharat's app for daily news and videos

Install App

ಸಂಗೀತ ನಿರ್ದೇಶಕ ಪ್ರಕಾಶ್ ಕನ್ನಡಕ್ಕೆ

Webdunia
ಸೋಮವಾರ, 19 ಜನವರಿ 2009 (16:01 IST)
ಈಗ ಕನ್ನಡಕ್ಕೆ ಮತ್ತೊಬ್ಬ ಪರಭಾಷಾ ಸಂಗೀತ ನಿರ್ದೇಶಕನ ಆಗಮನವಾಗುತ್ತಿದೆ. ಹುಡುಗಾಟ ಚಿತ್ರದ ಮೂಲಕ ಜೆಸ್ಸಿ ಗಿಫ್ಟ್, ಸಂಗಮ ಚಿತ್ರದ ಮೂಲಕ ದೇವಿಶ್ರೀಪ್ರಸಾದ್ ಈಗ ಗಣೇಶ್ ಅಭಿನಯದ ಉಲ್ಲಾಸದ ಹೂಮಳೆ ಚಿತ್ರದ ಮೂಲಕ ಜಿವಿ ಪ್ರಕಾಶ್ ಕನ್ನಡಕ್ಕೆ ಬರುತ್ತಿದ್ದಾರೆ.

ಇವರು ಸಂಗೀತ ನಿರ್ದೇಶಿಸಿದ ಮೊದಲ ಚಿತ್ರ ವೆಯಿಲ್. ರಜನಿಯವರ ಅಭಿನಯದ ಕುಚೇಲನ್, ಉಲ್ಲಾಸಂಗಾ ಉತ್ಸಾಹಂಗಾ ಚಿತ್ರಗಳಿಗೂ ಇವರೇ ಸಂಗೀತ ನಿರ್ದೇಶಿಸಿದ್ದು. ಮುಂದಿನ ತಿಂಗಳು ಚಿತ್ರೀಕರಣ ಆರಂಭವಾಗಲಿದೆ. ದೇವರಾಜ್ ಪಾಲನ್ ನಿರ್ದೇಶಕರು. ಶ್ರದ್ದಾ ಆರ್ಯ ನಾಯಕಿ.

ತೆಲುಗು ಚಿತ್ರದಲ್ಲಿ ಹಿಟ್ ಆದ ಒಂದೆರಡು ಹಾಡುಗಳ ರಾಗಗಳನ್ನೂ ಬಳಸಲಾಗುತ್ತದೆಯಂತೆ. ಚಿತ್ರಕ್ಕೆ ಒಂದು ಕೋಟಿ ಸಂಭಾವನೆ ಪಡೆಯುವ ಪ್ರಕಾಶ್ ಈ ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬುದನ್ನು ಮಾತ್ರ ಚಿತ್ರತಂಡ ಬಾಯಿ ಬಿಡಲಿಲ್ಲ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments