Select Your Language

Notifications

webdunia
webdunia
webdunia
webdunia

ಶಬರಿಮಲೈಯಿಂದ ಆರಾಮವಾಗಿ ವಾಪಾಸಾದರು ಶಿವಣ್ಣ ಪುನೀತ್ !

ಶಬರಿಮಲೈಯಿಂದ ಆರಾಮವಾಗಿ ವಾಪಾಸಾದರು ಶಿವಣ್ಣ ಪುನೀತ್ !
, ಶುಕ್ರವಾರ, 21 ಫೆಬ್ರವರಿ 2014 (09:48 IST)
ಶಬರಿಮಲೈ ಅಯ್ಯಪ್ಪ ಭಕ್ತರು ಇಡೀ ವಿಶ್ವದಲ್ಲ್ಲೇ ಇದ್ದಾರೆ. ಭಾರತದವರು ಅಲ್ಲಿಗಂತೂ ಹೋಗುತ್ತಲೇ ಇರುತ್ತಾರೆ ವ್ರತ ಕಟ್ಟಿ. ಆ ವಿಷಯದಲ್ಲಿ ಕನ್ನಡ ನಟರುಗಳು ಸಹ ಹಿಂದೆ ಉಳಿದಿಲ್ಲ.
PR

ಕನ್ನಡದ ಮೇರು ನಟರುಗಳಾದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಸುಮಾರು ನಲವತ್ತೆರಡು ಮಂದಿ ಕಳೆದವಾರ ಹದಿನೈದರಂದು ಶಬರಿಮಲೈ ಯಾತ್ರೆಗೆ ಹೋಗಿದ್ದ ಬಗ್ಗೆ ನಾವು ತಿಳಿಸಿದ್ದೆವು. ಅವರು ಭಗವಂತನ ದರ್ಶನ ಮುಗಿಸಿ ವಾಪಾಸಾಗಿದ್ದಾರೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada