ಈ ಚಿತ್ರದ ಹೆಸರು ವಾಸ್ತು ಪ್ರಕಾರ . ಈ ಚಿತ್ರವೂ ಮೇ ತಿಂಗಳಲ್ಲಿ ತನ್ನ ಕೆಲಸ ಆರಂಭ ಮಾಡುತ್ತದೆ ಎನ್ನುವ ಸಂಗತಿ ಹೇಳಿದ್ದಾರೆ ಭಟ್ಟರು.ವಾಸ್ತುಪ್ರಕಾರ ಸಿನಿಮಾವು ಯೂತ್ ಫುಲ್ ಅಂಶವನ್ನು ಹೊಂದಿದೆಯಂತೆ. ಈ ಚಿತ್ರವೂ ಕನ್ನಡದಲ್ಲಿ ಮಾತ್ರವಲ್ಲ ಹಿಂದಿಯಲ್ಲೂ ಸಹ ತಯಾರಾಗುತ್ತದೆ ಎನ್ನುವ ಮಾತನ್ನು ಯೋಗರಾಜ್ ಭಟ್ಟರು ಹೇಳಿದ್ದಾರೆ.
ಜೂನ್ 15 ಆರಂಭ ಆಗುವ ವಿಶ್ವ ಪ್ರತಿಷ್ಟಿತ ಕ್ಯಾನೆ ಚಲನ ಚಿತ್ರೋತ್ಸವಕ್ಕೆ ಉಳಿದವರು ಕಂಡಂತೆ ಚಿತ್ರ ಸಹ ಪ್ರದರ್ಶಿಸುವ ಸಾಧ್ಯತೆ ಇದೆ . ಒಟ್ಟಾರೆ ಕನ್ನಡ ರಕ್ಷಿತ್ ಶೆಟ್ಟಿ ಅವರು ನಿಧಾನವಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮ ಸ್ಥಾನ ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ.