Webdunia - Bharat's app for daily news and videos

Install App

ಮೈಲಾರಿ ಚಂದ್ರು ಗೆ ಶಿವರಾಜ್ ಕುಮಾರ್ ಜೊತೆ ಮತ್ತೆ ಕೆಲಸ ಮಾಡುವ ಆಸೆ !

Webdunia
ಸೋಮವಾರ, 30 ಡಿಸೆಂಬರ್ 2013 (10:04 IST)
PR
ಶಿವರಾಜ್ ಕುಮಾರ್ ಅವರ ಜೊತೆ ಕೆಲಸ ಮಾಡಲು ಉತ್ಸುಕರಾಗಿದ್ದಾರೆ ನಿರ್ದೇಶಕ ಆರ್. ಚಂದ್ರು. ಅದನ್ನು ಆದಷ್ಟು ಬೇಗ ಸಾಕಾರ ಮಾಡುವ ಉದ್ದೇಶ ಹೊಂದಿದ್ದಾರೆ. ಮೈಲಾರಿ ಚಿತ್ರದ ಮೂಲಕ ಒಂದಾಗಿದ್ದ ಈ ಜೋಡಿ ಮತ್ತೆ ಒಟ್ಟಿಗೆ ಕೆಲಸ ಮಾಡುವ ಸನ್ನಾಹ ದಲ್ಲಿದ್ದಾರೆ.

ಚಂದ್ರು ಉಪೇಂದ್ರ ನಟನೆಯ ಚಿತ್ರ ಬ್ರಹ್ಮ ದಲ್ಲಿ ಬ್ಯುಸಿ ಆಗಿದ್ದರೆ ಶಿವಣ್ಣ ಗುರುದತ್ ನಿರ್ದೇಶನದ ಚಿತ್ರ ಆರ್ಯನ್ ಗೆ ಸಂಬಂಧಿಸಿದಂತೆ ಸಿಂಗಪೂರ್ ಗೆ ತೆರಳಿದ್ದಾರೆ. ಇವರಿಬ್ಬರ ಕಮಿಟ್ಮೆಂಟ್ ಮುಗಿದ ತಕ್ಷಣ ಚಂದ್ರು ಅವರು ಶಿವಣ್ಣನಿಗಾಗಿ ಬಾದ್ಷಾ ಚಿತ್ರವನ್ನು ತಯಾರಿಸಲು ಹೊರಟಿದ್ದಾರೆ. ಮೈಲಾರಿ ಚಿತ್ರವೂ ಬಾಕ್ಸ್ ಆಫೀಸಿನಲ್ಲಿ ಅತಿಹೆಚ್ಚಿನ ಗಳಿಕೆ ಪಡೆದಿತ್ತು. ಚಂದ್ರು ಅವರ ನಿರ್ದೇಶನ ಶಿವಣ್ಣನ ನಟನೆ ಈ ಚಿತವನ್ನು ಸೂಪರ್ ಡೂಪರ್ ಸಕ್ಸಸ್ ಮಾಡಿತ್ತು.

ಭಜರಂಗಿಯ ಯಶಸ್ಸಿನ ಸಂಭ್ರಮ ಸಾಧನೆಯ ಶಿವಣ್ಣ ನನ್ನು ಈಗ ಬಾದ್ಷ ರೂಪದಲ್ಲಿ ಕಾಣುವಂತೆ ಮಾಡಲು ಸಿದ್ಧರಾಗಿದ್ದಾರೆ ಚಂದ್ರು. ಅವರ ಸಿತ್ರವಿನ್ನು ಸೇತ್ತೆರಿಲ್ಲ. ಆದ ತಕ್ಷಣ ನಿಮಗೆ ತಿಳಿಸುತ್ತೇವೆ ಖಂಡಿತಾ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments