ಕಿಚ್ಚ ಸುದೀಪ್ ಮತ್ತೆ ಟ್ರಾಕಿಗೆ ಬಂದಿದ್ದಾರೆ. ಅನದೆ ಇಷ್ಟು ದಿನ ಸಿಸಿಎಲ್ ಆಟಕ್ಕೆ ಸಂಬಂಧಪಟ್ಟಂತೆ ತೆಗೆದುಕೊಂಡಿದ್ದ ರಜೆಯನ್ನು ಮುಗಿಸಿ ತಮ್ಮ ನಟನೆ ಮತ್ತು ನಿರ್ದೇಶನದ ಕೆಲಸಕ್ಕೆ ಹಾಜರಾಗಿದ್ದಾರೆ.
ಹೈದರಾಬಾದ್ ನಿಂದ ನಗರಕ್ಕೆ ಹಿಂತಿರುಗಿದ ಕಿಚ್ಚ ತಮ್ಮ ಕ್ರಿಕೆಟ್ ಗೆಲುವಿನ ಖುಷಿಯಲ್ಲಿ ಹೊಸ ಉತ್ಸಾಹದಿಂದ ಉಳಿದ ಪ್ರಾಜೆಕ್ಟ್ ಗಳ ಕಡೆಗೆ ತಮ್ಮ ಗಮನ ಕೇಂದ್ರಿಕರಿಸಿದ್ದಾರೆ.