Webdunia - Bharat's app for daily news and videos

Install App

ಬೀದರ್‌ ನಲ್ಲಿ ಬೀಡುಬಿಟ್ಟ ರವಿಚಂದ್ರನ್ ಮತ್ತು ಸುದೀಪ್

Webdunia
ಬುಧವಾರ, 27 ನವೆಂಬರ್ 2013 (13:57 IST)
PR
PR
ರವಿಚಂದ್ರನ ್ ಮತ್ತ ು ರವಿವರ್ ಮ ನಟಿಸುತ್ತಿರು ವ ಚಿತ್ರವನ್ನ ು ಸುದೀಪ ್ ನಿರ್ದೇಶಿಸುತ್ತಿದ್ದಾರ ೆ. ಈ ಚಿತ್ರ ದ ಮುಖ್ ಯ ಭೂಮಿಕೆಯಲ್ಲ ಿ ಸುದೀಪ ್ ಸ ಹ ಇದ್ದಾರ ೆ. ಚಿತ್ರ ದ ಹೆಸರ ು ಮಾಣಿಕ್ ಯ. ಚಿತ್ರದಲ್ಲ ಿ ಬಂಗಲ ೆ ಸೆಟ್ಟಿಂಗ ್ ಗಾಗ ಿ ಸುಮಾರ ು 30 ಲಕ್ಷಕ್ಕ ೂ ಅಧಿ ಕ ಮೊತ್ ತ ಇನ್ವೆಸ್ಟ ್ ಮಾಡಲಾಗಿದ ೆ. ಈ ಬಗ್ಗ ೆ ನಾವ ು ಈ ಮೊದಲ ು ತಿಳಿಸಿದ್ದೆವ ು. ಆ ಬಂಗಲ ೇ ಸೆಟ್ಟಿಂಗ ್ ತಮಿಳ ು, ತೆಲುಗ ು ಸೇರಿದಂತ ೆ ದಕ್ಷಿ ಣ ಭಾರತ ದ ಅನೇ ಕ ಸಿನಿಮಾಗಳಲ್ಲ ಿ ಮೆರೆದಿತ್ತ ು.

ಆದರ ೆ ಮತ್ತದ ೇ ಬಂಗಲ ೇ ತಮ್ ಮ ಚಿತ್ರದಲ್ಲ ೂ ಕಾಣುವುದ ು ಬೇಡವೆಂದ ು ನಿರ್ಧರಿಸ ಿ ನಿರ್ದೇಶಕರ ು ಹೇಳಿದಂತ ೆ. ಅದ ರ ಸ್ವರೂ ಪ ಸಂಪೂರ್ಣವಾಗ ಿ ಬದಲಾಗಿತ್ತ ು. ಈ ಗ ಆ ಚಿತ್ರವ ು ಕಂಠೀರ ವ ಸ್ಟುಡಿಯೋದಲ್ಲ ಿ ತನ್ ನ ಶೂಟಿಂಗ ್ ಮುಗಿಸ ಿ ಬೀದರ ್ ಕಡ ೆ ಹೊರಟಿದ ೆ. ಈ ಚಿತ್ರದಲ್ಲ ಿ ರವಿಚಂದ್ರನ ್ ಮತ್ತ ು ರವಿಶಂಕರ ್ ಎರಡ ು ಜಾಯಿಂಟ ್ ಫ್ಯಾಮಿಲಿಗ ಳ ಯಜಮಾನರ ು.

ಚಿತ್ರವನ್ನ ು 10 ದಿನಗ ಳ ಬೀದರ ್ ನಲ್ಲ ಿ ಶೂಟಿಂಗ ್ ಮಾಡಲಾಗುತ್ತದ ೆ. ಬೀದರ ್ ಕೋಟ ೆ ಇತಿಹಾ ಸ ಪ್ರಸಿದ್ ಧ ವಾದುದ ು. ಕಥೆಗ ೆ ಪೂರಕವಾಗ ಿ ಈ ಪ್ರದೇಶಗಳನ್ನ ು ಶೂಟ ್ ಮಾಡುತ್ತಿದ್ದಾರ ೆ ಸಿನಿತಂ ಡ. ಬಹ ಳ ದಿನಗ ಳ ಬಳಿ ಕ ಸುದೀಪ ್ ಆಕ್ಷನ ್ ಕಟ ್ ಕಡ ೆ ಗಮ ನ ನೀಡಿದ್ದಾರ ೆ. ಅವ ರ ಮಾಣಿಕ್ ಯ ಎಲ್ಲ ರ ಹೃದ ಯ ಗೆಲ್ಲಲ ಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments